ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೊಮ್ಮನಹಳ್ಳಿ : ಡಿ.12 ಉಚಿತ ಆರೋಗ್ಯ ಶಿಬಿರ
ಕರ್ನಾಟಕ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪುರಷ್ಕೃತ ಡಾ. ಜಾನ್ ಎಬನೇಜರ್ ಹಾಗೂ ಪರಿಮಳ ಹೆಲ್ತ್ ಸರ್ವೀಸಸ್ ಸಹಯೋಗದಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ಹಾಗೂ ರಕ್ತದಾರ ಶಿಬಿರ ನಡೆಯಲಿದೆ. ಇದರ ಜೊತೆಗೆ ಸ್ತ್ರಿಶಕ್ತಿ ಸಂಘಗಳಿಗೆ ಟೈಲರಿಂಗ್ ಮಷಿನ್ ಗಳ ವಿತರಣೆ, ಅಂಗವಿಕಲರಿಗೆ ಟ್ರೈಸಿಕಲ್ ಹಾಗೂ ಇತರೆ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಶಾಸಕ ಸತೀಶ್ ರೆಡ್ಡಿ ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ನವೀನಗೌಡ-9916687143, 9535186352
(ದಟ್ಸ್ ಕನ್ನಡ ವಾರ್ತೆ)
Story first published: Friday, December 11, 2009, 17:16 [IST]