ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮೋದ್ ಮಹಾಜನ್ ಕೊಲೆಗೆ ಸಮರ್ಥನೆ

By Staff
|
Google Oneindia Kannada News

Praveen Mahajan
ಮುಂಬೈ, ಡಿ. 4 : ಪರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಬಿಜೆಪಿ ಹಿರಿಯ ಮುಖಂಡ ಪ್ರಮೋದ್ ಮಹಾಜನ್ ಅವರ ಸಹೋದರ ಪ್ರವೀಣ್ ಮಹಾಜನ್ ಅಣ್ಣನನ್ನು ಕೊಲೆ ಮಾಡಿ ಸರಿ ಮಾಡಿದ್ದೇನೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಖಾಸಗಿ ಟಿವಿ ವಾಹಿನಿಯೊಂದಕ್ಕೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಪ್ರವೀಣ್, ಅಣ್ಣ ದಿವಂಗತ ಪ್ರಮೋದ್ ಮಹಾಜನ್ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಮೋದ್ ಮೇಲೆ ಗುಂಡು ಹಾರಿಸಿದ್ದೊಂದು ಆಕಸ್ಮಿಕ ಘಟನೆ, ಇದರಲ್ಲಿ ಕೊಲೆ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಆದರೆ, ದುರ್ಘಟನೆ ನಡೆದು ಹೋಯಿತು. ನಂತರ ನನಗೆ ಅದೇ ಸರಿ ಎನಿಸಿತು ಎಂದು ಪ್ರವೀಣ್ ಹೇಳಿದ್ದಾರೆ.

ಅರ್ಥರ್ ರಸ್ತೆಯ ಜೈಲಿನಿಂದ ವೈದ್ಯಕೀಯ ಕಾರಣದ ಮೇಲೆ ಪರೋಲ್ ಮೇಲೆ ಪ್ರವೀಣ್ ಮಹಾಜನ್ ಹೊರಗೆ ಬಂದಿದ್ದಾರೆ. ಪ್ರವೀಣ್ ಮಹಾಜನ್ ಜೈಲಿಂದ ಹೊರಗೆ ಬಂದು ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಪ್ರವೀಣ್ ಪರ ವಕೀಲ ತುಳಸಿ ಪ್ರತಿಕ್ರಿಯಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X