ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಮಗೆ ರೆಡ್ಡಿಗಳೇ ಬಾಸ್, ಭಿನ್ನಮತೀಯರು
ಕಳೆದ ಐದಾರು ದಿನಗಳಿಂದ ಹೈದರಾಬಾದಿನಲ್ಲಿ ಠಿಕಾಣಿ ಹೂಡಿದ್ದ ಭಿನ್ನಮತೀಯ ಶಾಸಕರು ಇಂದು ಜನಾರ್ದನ ರೆಡ್ಡಿ ಅವರೊಂದಿಗೆ ನಗರಕ್ಕೆ ಹಿಂದಿರುಗಿದರು. ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಟ್ಟು, ಬಳಿಗಾರ್ ಅವರನ್ನು ವರ್ಗಾಯಿಸಿದ್ದಕ್ಕಾಗಿ ಭಿನ್ನಮತೀಯ ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೇಂದ್ರದ ವರಿಷ್ಠರು ನೀಡಿದ ಬೆಂಬಲಕ್ಕೆ ಎಲ್ಲಾ ಶಾಸಕರುಗಳು ಕೃತಜ್ಞತೆ ಸಲ್ಲಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
yediyurappa ಯಡಿಯೂರಪ್ಪ ಜನಾರ್ದನ ರೆಡ್ಡಿ ಭಿನ್ನಮತ ರೇಣುಕಾಚಾರ್ಯ renukacharya rift in bjp ಬಿಜೆಪಿ ಬಿರುಕು dissidents
Story first published: Monday, November 9, 2009, 17:27 [IST]