ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇದಕ್ಕೆಲ್ಲಾ ಜಗದೀಶ್ ಶೆಟ್ಟರ್ ಕಾರಣ: ಸಿಎಂ
ನವಲಗುಂದ ತಾಲ್ಲೂಕು ಅರಹಟ್ಟಿ, ಗುಡಿಸಾಗರ ಗ್ರಾಮಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಿನ ಎಲ್ಲ ಬೆಳವಣಿಗೆಗಳಿಗೆ ಜಗದೀಶ್ ಶೆಟ್ಟರ್ ಕಾರಣ ಎಂದು ಆರೋಪಿಸಿದರು. ಕೆಲ ದಿನಗಳ ಹಿಂದೆಯೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಕಾರಣಾಂತರದಿಂದ ವಿಳಂಬವಾಗಿದ್ದನ್ನೇ ದಾಳವಾಗಿಸಿಕೊಂಡ ರೆಡ್ಡಿ ಸಹೋದರರು ಅವರನ್ನು ಎತ್ತಿ ಕಟ್ಟಿದ್ದಾರೆ ಎಂದು ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)
yediyurappa ಯಡಿಯೂರಪ್ಪ ಜನಾರ್ದನ ರೆಡ್ಡಿ jagadish shettar ಜಗದೀಶ್ ಶೆಟ್ಟರ್ reddy brothers ರೆಡ್ಡಿ ಸಹೋದರರು rift in bjp ಬಿಜೆಪಿ ಬಿಕ್ಕಟ್ಟು ನವಲಗುಂದ janardhana reddy
Story first published: Thursday, November 5, 2009, 10:09 [IST]