ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಎಂ ಬೆಂಬಲಕ್ಕೆ ನಿಂತ ಅನಂತಮೂರ್ತಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಗಣಿಧಣಿಗಳ ಜೊತೆ ಕೈಜೋಡಿಸಿ ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಗಣಿಧಣಿಗಳು ಪ್ರಜಾಪ್ರಭುತ್ವವನ್ನು ಕೊಂದಿದ್ದಾರೆ. ಅನೈತಿಕ ರಾಜಕೀಯ ಮಾಡುತ್ತಿರುವ, ಮಾನಮರ್ಯಾದೆ ಇಲ್ಲದ ಇಂತವರನ್ನು ಚುನಾಯಿಸುವುದು ತಪ್ಪು ಎಂದು ಅನಂತಮೂರ್ತಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
yediyurappa ಬೆಂಗಳೂರು ಯಡಿಯೂರಪ್ಪ bangalore ಅನಂತಮೂರ್ತಿ ಜನಾರ್ದನ ರೆಡ್ಡಿ janardhana reddy reddy brothers ರೆಡ್ಡಿ ಸಹೋದರರು rift in bjp ಬಿಜೆಪಿ ಬಿಕ್ಕಟ್ಟು
Story first published: Monday, November 2, 2009, 12:56 [IST]