ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನವೆಂಬರ್ ಮಾಲಿನ್ಯ ಜಾಗೃತಿ ಮಾಸ: ಅಶೋಕ್
ಈ ಪರಿಸರ ಪಾದಯಾತ್ರೆಯನ್ನು ಕಂಠೀರವ ಕ್ರೀಡಾಂಗಣದಿಂದ ಆರಂಭಿಸಿ ಕೆಎಸ್ಎಲ್ಟಿಎ ಟೆನ್ನಿಸ್ ಕ್ರೀಡಾಂಗಣ, ಭಾಲಭವನ,ಹೈಕೋರ್ಟ್ ಸ್ಟೇಟ್ ಲೈಬ್ರರಿ, ಹಡ್ಸನ್ ಸರ್ಕಲ್ ಮತ್ತು ಕಂಠೀರವ ಕ್ರೀಡಾಂಗಣಕ್ಕೆ ಬೆಳಿಗ್ಗೆ 11.00 ಗಂಟೆಗೆ ಹಿಂದಿರುಗಲಾಗುವುದು. ಸುಮಾರು 500 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಾರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡವಾರ್ತೆ)
Comments
Story first published: Sunday, November 1, 2009, 15:26 [IST]