ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದ ಭೀಕರತೆ ಛಾಯಾಚಿತ್ರ ಪ್ರದರ್ಶನ

|
Google Oneindia Kannada News

Flood photo exhibition
ಹಾಸನ, ಅ. 28 : ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಪ್ರವಾಹ ಕುರಿತು ತೆಗೆದಿರುವ ವಿವಿಧ ಛಾಯಾಚಿತ್ರಗಳ ಮೇಳವನ್ನು ಹಾಸನ ವಾರ್ತಾ ಇಲಾಖೆ ಇತ್ತೀಚೆಗೆ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ವಾರ್ತಾಧಿಕಾರಿ ರಾಮೇಗೌಡ, ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಹಾವಳಿಯ ಚಿತ್ರಗಳ ಮೇಳವನ್ನು ಏರ್ಪಡಿಸಲಾಗಿತ್ತು. ನಗರದ ಎವಿಕೆ ಮಹಿಳಾ ಕಾಲೇಜ್, ಸರಕಾರಿ ಕಲಾ ಕಾಲೇಜ್, ಹಾಸನ ವೈದ್ಯಕೀಯ ಕಾಲೇಜ್ ವಿದ್ಯಾರ್ಥಿಗಳು ಪ್ರವಾಹದ ಭೀಕರತೆಯ ಛಾಯಾಚಿತ್ರಗಳನ್ನು ಮೇಳದಲ್ಲಿ ಪ್ರದರ್ಶಿಸಲಾಯಿತು ಎಂದು ಹೇಳಿದರು. ಅಕ್ಟೋಬರ್ 29 ರಂದು ಅರಸೀಕೆರೆ ಕೆಎಸ್ಆರ್ ಟಿಸಿ ಪ್ರವಾಹದ ಛಾಯಾಚಿತ್ರ ಮೇಳವನ್ನು ಏರ್ಪಡಿಸಲಾಗುವುದು ಎಂದು ರಾಮೇಗೌಡ ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X