ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಾದೇಶಕ್ಕೆ ತಲೆಬಾಗುವೆವು : ಬಿಜೆಪಿ
ಇನ್ನೊಂದಡೆ ಬಿಜೆಪಿ-ಶಿವಸೇನೆ ಪಾಳೆಯದಲ್ಲಿ ನಿರಾಶ ಕಾರ್ಮೋಡ ಕವಿದಿದ್ದು, ನಾಯಕರ ಮುಖ ಕಪ್ಪಿಟ್ಟಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ, ಜನಾದೇಶಕ್ಕೆ ತಲೆಬಾಗುವುದಾಗಿ ಹೇಳಿದ್ದಾರೆ. ಜನತೆಯ ತೀರ್ಮಾನವೇ ಅಂತಿಮ. ಪ್ರತಿಪಕ್ಷದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ.
ಶಿವಸೇನೆ ಮುಖಂಡ ಮನೋಹರ ಜೋಶಿ ಕೂಡಾ ಫಲಿತಾಂಶಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದು, ಈ ಚುನಾವಣೆಯಲ್ಲಿ ನಮಗೆ ಗೆಲುವು ದೊರೆಯಲಿದೆ ಎಂಬ ನಂಬಿಕೆ ಇತ್ತು. ಆದರೆ, ಮತದಾರರ ನಿರ್ಧಾರವೇ ಬೇರೆ ಆಗಿತ್ತು. ಆಗಿರುವ ತಪ್ಪನ್ನು ತಿದ್ದುಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುವುದಾಗಿ ಅವರು ಹೇಳಿದರು.
(ಏಜನ್ಸೀಸ್)
Comments
bjp shiv sena ಶಿವಸೇನೆ congress trinamool congress ಹರಿಯಾಣ ncp ಅರುಣಾಚಲ ಪ್ರದೇಶ maharashtra assembly polls 09 ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2009
Story first published: Thursday, October 22, 2009, 19:49 [IST]