ಚುನಾವಣೆ:ಪ್ರಮುಖರ ಸೋಲುಗೆಲವು
ಮಹಾರಾಷ್ಟ್ರ
*
ಮುಖ್ಯಮಂತ್ರಿ
ಅಶೋಕ್
ಚವಾಣ್
ಭೋಕರ್
ಕ್ಷೇತ್ರದಿಂದ
ಜಯ.
*
ಕಾಂಗ್ರೆಸ್
ಭಿನ್ನಮತೀಯ
ನಾಯಕರಾಗಿದ್ದ
ನಾರಾಯಣ್
ರಾಣೆ
ಕುಡಾಲ್
ಕ್ಷೇತ್ರದಿಂದ
ಜಯ
*
ಕೇಂದ್ರ
ಇಂಧನ
ಖಾತೆ
ಸಚಿವ
ಸುಶೀಲ್
ಕುಮಾರ್
ಶಿಂಧೆ
ಪುತ್ರಿ
ಪ್ರಣತಿ
ಸೋಲಾಪುರ
ಕೇಂದ್ರ
ಕ್ಷೇತ್ರದಿಂದ
ಜಯ.
*
ಕೇಂದ್ರ
ಸಚಿವ
ವಿಲಾಸ್
ರಾವ್
ದೇಶ್ಮುಖ್
ಪುತ್ರ
ಅಮಿತ್
ದೇಶ್ಮುಖ್
ಲಾತುರ್
ಕ್ಷೇತ್ರದಿಂದ
ಜಯ.
*
ಬಿಜೆಪಿ
ನಾಯಕ
ಗೋಪಿನಾಥ್
ಮುಂದೆ
ಪುತ್ರಿ
ಪಂಕಜ
ಪಾರ್ಲೆ
ಕ್ಷೇತ್ರದಲ್ಲಿ
ಜಯ.
*
ರಾಷ್ಟ್ರಪತಿ
ಪ್ರತಿಭಾ
ಪಾಟೀಲ್
ಪುತ್ರ
ರಾವ್
ಸಾಹೇಬ್
ಶೇಖಾವತ್ಗೆ
ಅಮರಾವತಿ
ಕ್ಷೇತ್ರದಲ್ಲಿ
ಪ್ರಯಾಸದ
ಗೆಲುವು.
*
ಶಿವಸೇನೆ
ನಾಯಕ
ರಾಮದಾಸ್
ಕದಮ್ಗೆ
ಗುಹಾಗರ್
ಕ್ಷೇತ್ರದಲ್ಲಿ
ಸೋಲು.
*
ಲೋಕಭಾರತಿ
ಪಕ್ಷದಿಂದ
ಸ್ಪರ್ಧಿಸಿದ್ದ
ಕ್ರಿಕೆಟಿಗ
ವಿನೋದ್
ಕಾಂಬ್ಳಿಗೆ
ವಿಕ್ರೋಲಿ
ಕ್ಷೇತ್ರದಲ್ಲಿ
ಸೋಲು.
*
ದಿವಂಗತ
ಬಿಜೆಪಿ
ನಾಯಕ
ಪ್ರಮೋದ್
ಮಹಾಜನ್
ಪುತ್ರಿ
ಪೂನಂ
ಮಹಾಜನ್ಗೆ
ಪಶ್ಚಿಮ
ಘಾಟ್ಕೊಪರ್
ಕ್ಷೇತ್ರದಲ್ಲಿ
ಸೋಲು.
*
ಎನ್ಸಿಪಿ
ನಾಯಕ
ಚಗನ್
ಭುಜಬಲ್
ಯೇವ್ಲ
ಕ್ಷೇತ್ರದಿಂದ
ಜಯ.
ಹರ್ಯಾಣ
*
ಮುಖ್ಯಮಂತ್ರಿ
ಭೂಪಿಂದರ್
ಸಿಂಗ್
ಹೂಡ
ಕಿಲೋಲಿ
ಕ್ಷೇತ್ರದಿಂದ
ಜಯ.
*
ಐಎನ್ಎಲ್ಡಿ
ನಾಯಕ
ಓಂ
ಪ್ರಕಾಶ್
ಚೌತಾಲ
ಉಚನಾಕಲನ್
ಕ್ಷೇತ್ರದಿಂದ
ಜಯ.
*
ಕಾಂಗ್ರೆಸ್
ಪಕ್ಷದ
ಸಾವಿತ್ರಿ
ಜಿಂದಾಲ್
ಹಿಸಾರ್
ಕ್ಷೇತ್ರದಿಂದ
ಜಯ.
*
ಪಂಚಕುಳದಲ್ಲಿ
ಐಎನ್ಎಲ್ಡಿಯಿಂದ
ಸ್ಪರ್ಧಿಸಿದ್ದ
ಕ್ರಿಕೆಟಿಗ
ಯುವರಾಜ್
ಸಿಂಗ್
ತಂದೆ
ಯೋಗರಾಜ್
ಸಿಂಗ್ಗೆ
ಸೋಲು.
ಅರುಣಾಚಲಪ್ರದೇಶ
*
ಕಾಂಗ್ರೆಸ್
ಪಕ್ಷದ
ದೋರ್ಜಿ
ಖಂಡು
ಮುಕ್ತೋ
ಕ್ಷೆತದಲ್ಲಿ
ಜಯ.
*
ಕಾಂಗ್ರೆಸ್
ಪಕ್ಷದ
ಶ್ರೀನಾಗಂ
ತೂಕಿ
ಸಗಾಲಿ
ಕ್ಷೇತ್ರದಿಂದ
ಜಯ.
(ಏಜೆನ್ಸೀಸ್)