ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದುರ್ಗಾಮಾತೆಯ ಅರ್ಚಕರಾಗಿ ಪ್ರಣಬ್
ರಾಜಕಾರಣದ ಜ೦ಜಾಟದ ನಡುವೆಯೂ ದಸರಾ ಸಂದರ್ಭದಲ್ಲಿ ಪ್ರತಿ ವರ್ಷವೂ ದುರ್ಗಾಮಾತೆಯ ಅರ್ಚಕರಾಗಿ ಅವರು ಕೆಲಸ ಮಾಡುತ್ತಾರೆ. ಪಶ್ಚಿಮ ಬಂಗಾಳದ ಬಿರ್ ಭೂಮ್ ಎನ್ನುವ ಜಿಲ್ಲೆಯಲ್ಲಿನ ತಮ್ಮ ಪೂರ್ವಿಕರ ಗ್ರಾಮವಾದ ಮಿರಿಟಿಯಲ್ಲಿ ಪ್ರಣಬ್ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ. ಈ ಗ್ರಾಮ ಕೋಲ್ಕತ್ತಾ ಮಹಾನಗರದಿಂದ 200 ಕಿ.ಮೀ ದೂರದಲ್ಲಿರುವ ಕುಗ್ರಾಮ.
(ಏಜೆನ್ಸೀಸ್)
Comments
Story first published: Friday, September 25, 2009, 11:08 [IST]