ಕೃಷಿ
ಮತ್ತು
ಗ್ರಾಮೀಣ
ಅಭಿವೃದ್ಧಿ
ಬಗ್ಗೆ
ರಚನಾತ್ಮಕ
ಚಿಂತನೆ
ನಡೆಸಲು
ಸೆ.9
ರಿಂದ
11
ರ
ವರೆಗೆ
ನಡೆಯುವ
ವಿಧಾನ
ಸಭಾ
ಅಧಿವೇಶನಕ್ಕೆ
ಪೂರ್ವಭಾವಿಯಾಗಿ
ಜನರಿಂದ
ಸಲಹೆಗಳು
ಬೇಕಾಗಿವೆ.ಗ್ರಾಮೀಣಾಭಿವೃದ್ಧಿಯ
ಕುರಿತ
ಚರ್ಚೆ
ಯಾವ
ಪಥದಲ್ಲಿ
ಇರಬೇಕು,
ಇಡೀ
ಚರ್ಚೆಯ
ಆಶಯ
ಏನಾಗಬೇಕು?ಎಂಬುದರ
ಬಗ್ಗೆ
ರಚನಾತ್ಮಕ
ಸಲಹೆಗಳನ್ನು
ಮುಖ್ಯಮಂತ್ರಿಯವರ
ವೆಬ್
ಸೈಟ್
ಮೂಲಕ
ಕಳುಹಿಸಬಹುದು.