ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೈಎಸ್ಆರ್ ಅವರೊಂದಿಗೆ ಸಾವಪ್ಪಿದ ವೆಸ್ಲಿ
ಹೆಲಿಕಾಪ್ಟರ್ ನಾಪತ್ತೆಯಾದ ಸುದ್ದಿ ತಿಳಿಯುತ್ತಲೇ ವೆಸ್ಲೆ ಕುಟುಂಬದವರು ಆತಂಕಕ್ಕೀಡಾಗಿದ್ದರು. ಇಂದು ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಹೈದರಾಬಾದ್ ನ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಹೈದರಾಬಾದ್ ನ ಶಾಂತಿನಗರದಲ್ಲಿರುವ ಜ್ಯೋತಿ ಸಾಯಿಗಣೇಶ್ ಅಪಾರ್ಟ್ ಮೆಂಟ್ ನಲ್ಲಿ ವೆಸ್ಲಿ ಕುಂಟುಂಬ ವಾಸಿಸುತ್ತಿದೆ. ವೆಸ್ಲೆಅವರಿಗೆ ಹೆಂಡತಿ, ಮಗ ಮತ್ತು ಮಗಳಿದ್ದಾರೆ. ಟಾಸ್ಕ್ ಫೋರ್ಸ್ ನ ಹೆಚ್ಚುವರಿ ಡಿಸಿಪಿಯಾಗಿ ವೆಸ್ಲೆ ಕಾರ್ಯನಿರ್ವಹಿಸುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ಅವರು ಸಿಎಂ ವೈಯಕ್ತಿಕ ಭದ್ರತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
(ಏಜೆನ್ಸೀಸ್)
Comments
ys rajasekhara reddy ದುರಂತ ವೈಎಸ್ಆರ್ ysr ಮುಖ್ಯಮಂತ್ರಿ helicopter ಹೆಲಿಕಾಪ್ಟರ್ ಆಂಧ್ರ copter ap air crash andhra pradesh ವೈಎಸ್ ರಾಜಶೇಖರ ರೆಡ್ಡಿ
Story first published: Thursday, September 3, 2009, 13:44 [IST]