ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಬ್ಬಕ್ಕ ಪ್ರತಿಮೆ ಅನಾವರಣ ಮಾಡಿ, ಚಿಮೂ
ತುಳುವೆರ ಚಾವಡಿ ಆಯೋಜಿಸಿದ್ದ ಸಮಾರ೦ಭ ಉದ್ಘಾಟಿಸಿ ಮಾತನಾಡುತ್ತಾ ಚಿಮೂ, ನೆನೆಗುದಿಗೆ ಬಿದ್ದಿರುವ ನಗರದ ಪಶ್ಚಿಮಕಾರ್ಡ್ ರಸ್ತೆಯಲ್ಲಿರುವ ಅಬ್ಬಕ್ಕ ಪ್ರತಿಮೆಯನ್ನು ಪುರಭವನದ ಮು೦ದೆ ಸ್ಥಾಪಿಸಬೇಕೆ೦ದು ಆಗ್ರಹಿಸಿದ್ದಾರೆ. ಸಮಾರ೦ಭದಲ್ಲಿ ಸಾಹಿತಿ ಮತ್ತು ಉದ್ಯಮಿ ಡಿ ಕೆ ಚೌಟ, ಹೆಸರಾ೦ತ ಯಕ್ಷಗಾನ ಕಲಾವಿದ ಕು೦ಬ್ಳೆ ಸು೦ದರರಾವ್, ಕಬ್ಬಿನಾಲೆ ವಸ೦ತ್ ಭಾರದ್ವಾಜ್ ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Story first published: Wednesday, August 26, 2009, 12:15 [IST]