ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿತ್ತಾಪುರ: ವಾಲ್ಮೀಕಿ ನಾಯಕ್ ಮುನ್ನಡೆ!
ಚಿತ್ತಾಪುರ: ವಾಲ್ಮೀಕಿ ನಾಯಕ್ (ಬಿಜೆಪಿ) 21 ಮತಗಳಿಂದ ಪ್ರಿಯಾಂಕ ಖರ್ಗೆ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಗೋವಿಂದರಾಜನಗರ: ಪ್ರಿಯಾಕೃಷ್ಣ(ಕಾಂಗ್ರೆಸ್) 964 ಮತಗಳಿಂದ ವಿ.ಸೋಮಣ್ಣ (ಬಿಜೆಪಿ) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ರಾಮನಗರ: ಕೆ ರಾಜು (ಜೆಡಿಎಸ್) 12388 ಮತಗಳ ಅಂತರದಿಂದ ಸಿಎಂ ಲಿಂಗಪ್ಪ (ಕಾಂಗ್ರೆಸ್) ವಿರುದ್ಧ ಮುನ್ನಡೆಯಲ್ಲಿದ್ದಾರೆ.
ಚನ್ನಪಟ್ಟಣ: ಎಂ ಸಿ ಅಶ್ವಥ್ (ಜೆಡಿಎಸ್) 4085 ಮತಗಳ ಅಂತರದಿಂದ ಸಿ ಪಿ ಯೋಗೇಶ್ವರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಕೊಳ್ಳೇಗಾಲ: ಜಿ ಎನ್ ನಂಜುಂಡಸ್ವಾಮಿ (ಬಿಜೆಪಿ) 3958 ಮತಗಳ ಅಂತದಿಂದ ಎಸ್ ಜಯಣ್ಣ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಯಡಿಯೂರಪ್ಪ ರಾಮನಗರ ramanagara ಚನ್ನಪಟ್ಟಣ ಗೋವಿಂದರಾಜ ನಗರ bypoll govindaraj nagar results chittapur ಚಿತ್ತಾಪುರ kollegal channapatna ಕೊಳ್ಳೇಗಾಲ
Story first published: Friday, August 21, 2009, 12:45 [IST]