ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ತಾಪುರ: ವಾಲ್ಮೀಕಿ ನಾಯಕ್ ಮುನ್ನಡೆ!

By Staff
|
Google Oneindia Kannada News

Valmiki Naik
ಬೆಂಗಳೂರು, ಆ.21: ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ಮತಎಣಿಕೆ ಕಾರ್ಯ ಬರದಿಂದ ಸಾಗಿದ್ದು ಸಮಯ ಬೆಳಗ್ಗೆ10 ಗಂಟೆಯ ಸರಿಯಾಗಿ ಆಯಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ಅಭ್ಯರ್ಥಿಯ ವಿವರಗಳು ಹೀಗಿವೆ.

ಚಿತ್ತಾಪುರ: ವಾಲ್ಮೀಕಿ ನಾಯಕ್ (ಬಿಜೆಪಿ) 21 ಮತಗಳಿಂದ ಪ್ರಿಯಾಂಕ ಖರ್ಗೆ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಗೋವಿಂದರಾಜನಗರ: ಪ್ರಿಯಾಕೃಷ್ಣ(ಕಾಂಗ್ರೆಸ್) 964 ಮತಗಳಿಂದ ವಿ.ಸೋಮಣ್ಣ (ಬಿಜೆಪಿ) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ರಾಮನಗರ: ಕೆ ರಾಜು (ಜೆಡಿಎಸ್) 12388 ಮತಗಳ ಅಂತರದಿಂದ ಸಿಎಂ ಲಿಂಗಪ್ಪ (ಕಾಂಗ್ರೆಸ್) ವಿರುದ್ಧ ಮುನ್ನಡೆಯಲ್ಲಿದ್ದಾರೆ.

ಚನ್ನಪಟ್ಟಣ: ಎಂ ಸಿ ಅಶ್ವಥ್ (ಜೆಡಿಎಸ್) 4085 ಮತಗಳ ಅಂತರದಿಂದ ಸಿ ಪಿ ಯೋಗೇಶ್ವರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಕೊಳ್ಳೇಗಾಲ: ಜಿ ಎನ್ ನಂಜುಂಡಸ್ವಾಮಿ (ಬಿಜೆಪಿ) 3958 ಮತಗಳ ಅಂತದಿಂದ ಎಸ್ ಜಯಣ್ಣ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X