ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌರಿ-ಗಣೇಶ ನಿಯಮ ಪಾಲಿಸಿ, ಪೊಲೀಸ್
ಬೆಂಗಳೂರು, ಆ. 17 : ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳನ್ನು ಪೊಲೀಸ್ ಇಲಾಖೆ ಪ್ರಕಟಿಸಿದೆ.
*
ಸಾರ್ವಜನಿಕರು
ಓಡಾಡುವ
ರಸ್ತೆಗಳಲ್ಲಿ
ಚಪ್ಪರ,
ಶಾಮಿಯಾನ
ಹಾಕಿ
ಗಣೇಶನನ್ನು
ಪ್ರತಿಷ್ಠಾಪಿಸಬಾರದು.
*
ಪ್ರತಿಷ್ಠಾಪನೆಗೆ
ಮುಂಚೆ
ಪಾಲಿಕೆ,
ಸಂಚಾರಿ
ಪೊಲೀಸ್,
ಬೆಸ್ಕಾಂ,
ಅಗ್ನಿಶಾಮಕದಳ
ಇಲಾಖೆಗಳಿಂದ
NOC
ಪಡೆದಿರಬೇಕು.
*
ಬಲವಂತವಾಗಿ
ವಂತಿಗೆ
ವಸೂಲು
ಮಾಡುವಂತಿಲ್ಲ.
*
ಬೆಳಿಗ್ಗೆ
6ರಿಂದ
ರಾತ್ರಿ
10ರ
ವರೆಗೆ
ಮಾತ್ರ
ಧ್ವನಿವರ್ಧಕ
ಬಳಸಬೇಕು.
*
ರಾತ್ರಿ
10ರಿಂದ
ಬೆಳಿಗ್ಗೆ
6
ಗಂಟೆಯ
ವರೆಗೆ
ಪಟಾಕಿ
ಸಿಡಿಸುವುದು
ನಿಷೇಧಿತ
*
ಚಪ್ಪರ,
ಶಾಮಿಯಾನ
ಮತ್ತು
ವಿಗ್ರಹ
ರಕ್ಷಣೆಗೆ
ಸ್ವಯಂಸೇವಕರನ್ನು
ನೇಮಿಸಿಕೊಳ್ಳಬೇಕು.
*
ವಿಗ್ರಹ
ವಿಸರ್ಜನೆಯ
ವೇಳೆ
ಸ್ವಯಂ
ಸೇವಕರನ್ನು
ನೇಮಿಸಿಕೊಂಡು
ಸ್ಥಳೀಯ
ಪೊಲೀಸರಿಗೆ
ಸಹಕರಿಸಬೇಕು.
(ದಟ್ಸ್ ಕನ್ನಡ ವಾರ್ತೆ)
Story first published: Monday, August 17, 2009, 15:39 [IST]