ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ
ವಿಜಯ ಕರ್ನಾಟಕ ದಿನಪತ್ರಿಕೆಯ ಶುಕ್ರವಾರ ಆಗಸ್ಟ್ 14 ರ ಸಂಚಿಕೆಯಲ್ಲಿ ಚಲನಚಿತ್ರ ನಟಿ ರಮ್ಯಾ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಮೇಲಿನ ಮಾತುಗಳನ್ನು ಆಡಿದ್ದಾರೆ. ಅವರು ಆಡಿರುವ, ಕನ್ನಡ ಓದುಗರೊಂದಿಗೆ ಹಂಚಿಕೊಂಡಿರುವ, ಇನ್ನು ಕೆಲವು ಮಾತುಗಳ, ಸಾರ, ಸಂಗ್ರಹವನ್ನು ಸಂಕ್ಷಿಪ್ತಗೊಳಿಸಿ ಇಲ್ಲಿ ಸಾದರಪಡಿಸಲಾಗಿದೆ.
*ಮಂಡ್ಯ
ಜಿಲ್ಲೆಯ
ಕೆ
ಆರ್
ಪೇಟೆಯ
ಬೂಕನಕೆರೆ
ನನ್ನ
ಜನ್ಮ
ಭೂಮಿ.
*ಮಂಡ್ಯ
ನನ್ನ
ಕರ್ಮಭೂಮಿ
ಮತ್ತು
ಧರ್ಮ
ಭೂಮಿಯಾಗಿದೆ.
*ವೀರೇಂದ್ರ
ಪಾಟೀಲ್
ಮತ್ತು
ದೇವರಾಜ್
ಅವರು
ನನ್ನ
ನೆಚ್ಚಿನ
ರಾಜಕಾರಣಿಗಳು
*ಅಂಥವರು
ಈಗ
ಕಡಿಮೆ.ಇದ್ದಾರೆ
ಆದರೆ
ಹೆಸರು
ಹೇಳುವುದಿಲ್ಲ.
ಸ್ಟ್ಯಾಂಡರ್ಡ್
ಕಡಿಮೆ
ಆಗಿದೆ
*ದೇವೇಗೌಡರ
ಹಾರ್ಡ್
ವರ್ಕ್
ಮತ್ತು
ಪರಿಶ್ರಮದ
ಬಗ್ಗೆ
ನನಗೆ
ಬಹಳ
ಗೌರವವಿದೆ.
*ಆತಂಕವಾದಾಗ
ದೇಗುಲಕ್ಕೆ
ಹೋಗುತ್ತೇನೆ.
*ವೀರಭದ್ರ
ಶಾಸ್ತ್ರಿಗಳ
ಹಿರಿಯ
ಮಗಳು
ಮೈತ್ರಾದೇವಿಯನ್ನು
ವಿವಾಹವಾದೆ.
*ಶಾಸ್ತ್ರಿಯವರದ್ದು
ಗೌರವಸ್ಥ
ಮತ್ತು
ಸಂಸ್ಕಾರವ೦ತ
ಮನೆತನ.
*ಮೈತ್ರಾದೇವಿ
ಈಗ
ಇದ್ದಿದ್ದರೆ
ಚೆನ್ನಾಗಿತ್ತು.
ನಾನು
ಉಪಮುಖ್ಯಮಂತ್ರಿಯಾಗಿದ್ದಾಗ
ಅವಳು
ಇದ್ದಳು.
*ಅವಳು
ಮೃತಳಾದಾಗ
ನನಗೆ
ಬಹಳ
ಆಘಾತವಾಗಿತ್ತು.
*ನನಗೆ
ದಾರಿದೀಪವಾಗಿದ್ದ
ಆಕೆಯ
ನೆನಪು
ಪ್ರತಿ
ನಿಮಿಷವೂ
ಕಾಡುತ್ತಿದೆ.
*ಅವಳ
ಫೋಟೋವನ್ನು
ದೇವರ
ಮನೆಯಲ್ಲೇ
ಇಟ್ಟುಕೊಂಡಿದ್ದೇನೆ.
*ಮಕ್ಕಳು
ರಾಜಕೀಯಕ್ಕೆ
ಬರಬೇಕೆಂದು
ಎಂದೂ
ಬಯಸಿದವನಲ್ಲ.
*ರಾಘವೇಂದ್ರ
ಮೂರು
ವರ್ಷಗಳ
ಹಿಂದೆ
ಪುರಸಭೆ
ಸದಸ್ಯನಾಗಿದ್ದ.
*ಈ
ಬಾರಿ
ಲೋಕಸಭೆ
ಚುನಾವಣೆಯಲ್ಲಿ
ಪರಿಸ್ಥಿತಿ
ಮತ್ತು
ರಾಜಕೀಯ
ವಾತಾವರಣವೇ
ಅವನನ್ನು
ಸ್ಪರ್ಧಿಸುವಂತೆ
ಮಾಡಿತು.
*ಭಗವಂತನ
ಇಚ್ಚೆಯಂತೆ
ಬಂಗಾರಪ್ಪನವರನ್ನು
ಸೋಲಿಸಿದ.
*ಈ
ಬಗ್ಗೆ
ಸಂತೋಷವೇ
ಆಗಿದೆ.
*ನನ್ನ
ಹೆಣ್ಣು
ಮಕ್ಕಳು
ರಾಜಕೀಯಕ್ಕೆ
ಬರಬೇಕೆಂದು
ನಾನು
ಬಯಸುತ್ತಿಲ್ಲ.
*ನಾನು
ಹೆದರುವುದು
ದೇವರಿಗೆ
ಮತ್ತು
ಆರ್
ಎಸ್
ಎಸ್
ಸಂಘಟನೆಗೆ
*ಸಂಘದ
ಹಿರಿಯರಿಗೆ
ನನ್ನ
ಕಿವಿಹಿಂಡಿ
ಬುದ್ದಿ
ಹೇಳುವಸ್ಟು
ಅಧಿಕಾರವಿದೆ.
*ತಂದೆ
ತಾಯಿಗಿಂತ
ಹೆಚ್ಚಾಗಿ
ಸಂಘವು
ಶಿಸ್ತು
ಮತ್ತು
ದೇಶಭಕ್ತಿಯನ್ನು
ಕಲಿಸಿಕೊಟ್ಟಿದೆ.
*ಕಷ್ಟ
ಎದುರಾದಾಗ
ಸಂಘದ
ಪ್ರಮುಖ
ಜಯದೇವ್
ಅವರಲ್ಲಿ
ಹಂಚಿಕೊಳ್ಳುತ್ತೇನೆ.
*ಅವರು
ನೀಡುವ
ಸಲಹೆ,
ಮಾರ್ಗದರ್ಶನ,
ಸೂಚನೆಯನ್ನು
ಪಾಲಿಸಿಕೊಂಡು
ಬರುತ್ತೇನೆ.
*ವಾಜಪೇಯಿಯವರ
ಪ್ರಭಾವ
ನನಗೆ
ರಾಜಕೀಯದಲ್ಲಿ
ಆಸಕ್ತಿ
ಮೂಡುವಂತೆ
ಮಾಡಿತ್ತು.
ಅಂತಿಮವಾಗಿ ರಾಜಕಾರಣ ಎಂದರೆ ಎನು ಎಂಬ ಪ್ರಶ್ನೆಗೆ "ಜನಸೇವೆ" ಎಂಬ ಉತ್ತರವನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಬೈದವೆ, ಸುವರ್ಣ ಟಿವಿಯಲ್ಲಿ ಈ ಸಂದರ್ಶನ ನಾಳೆ ಶನಿವಾರ ಆಗಸ್ಟ್ 15 ರಂದು ಬೆಳಗ್ಗೆ 10 ಗಂಟೆಗೆ ಪ್ರಸಾರವಾಗಲಿದೆ.