ಧ್ವಜಾರೋಹಣೆ : ಸಚಿವರ ನಿಯೋಜನೆ
ಬೆಂಗಳೂರು, ಆ. 12 : ಸ್ವಾತಂತ್ರ್ಯ ದಿನಾಚರಣೆಯೆಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣೆ ನೆರವೇರಿಸಲು ಸಚಿವರನ್ನು ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.
*
ಮೈಸೂರು
-
ಶೋಭಾ
ಕರಂದ್ಲಾಜೆ
*
ಗುಲ್ಬರ್ಗ
-
ಲಕ್ಷ್ಮಣ
ಸವದಿ
*
ಬಳ್ಳಾರಿ
-
ಜನಾರ್ಧನ
ರೆಡ್ಡಿ
*
ಚಿತ್ರದುರ್ಗ
-
ಕರುಣಾಕರ
ರೆಡ್ಡಿ
*
ಧಾರವಾಡ
-
ಮುರುಗೇಶ್
ನಿರಾಣಿ
*
ಹಾಸನ
-
ನರೇಂದ್ರ
ಸ್ವಾಮಿ
*
ಕೋಲಾರ
-
ಬಿ
ಎನ್
ಬಚ್ಚೇಗೌಡ
*
ವಿಜಾಪುರ
-
ಗೋವಿಂದ
ಕಾರಜೋಳ
*
ಬೆಳಗಾವಿ
-
ಬಸವರಾಜ್
ಬೊಮ್ಮಾಯಿ
*
ಉತ್ತರಕನ್ನಡ
-
ವಿಶ್ವೇಶ್ವರ
ಹೆಗಡೆ
ಕಾಗೇರಿ
*
ಬಾಗಲಕೋಟೆ
-
ಉಮೇಶ್
ಕತ್ತಿ
*
ಬೀದರ್
-
ರೇವೂ
ನಾಯಕ್
*
ಹಾವೇರಿ
-
ಸಿ
ಎಂ
ಉದಾಸಿ
*
ಗದಗ
-
ಶ್ರೀರಾಮುಲು
*
ತುಮಕೂರು
-
ಸುರೇಶ
ಕುಮಾರ್
*
ಉಡುಪಿ
-
ವಿ
ಎಸ್
ಆಚಾರ್ಯ
*
ದಾವಣಗೆರೆ
-
ರವೀ೦ದ್ರನಾಥ
*
ಚಾಮರಾಜನಗರ
-
ಎಚ್
ಹಾಲಪ್ಪ
*
ಶಿವಮೊಗ್ಗ
-
ಕೆ
ಎಸ್
ಈಶ್ವರಪ್ಪ
*
ರಾಯಚೂರು
-
ಶಿವನಗೌಡ
ನಾಯಕ್
*
ಚಿಕ್ಕಮಗಳೂರು
-
ಆನಂದ್
ಅಸ್ನೋಟಿಕರ್
*
ಮಂಡ್ಯ
-
ರಾಮಚಂದ್ರೇಗೌಡ
*
ದಕ್ಷಿಣಕನ್ನಡ
-
ಕೃಷ್ಣ
ಪಾಲೇಮಾರ್
*
ಕೊಡಗು
-
ಆರ್
ಅಶೋಕ್
*
ಕೊಪ್ಪಳ
-
ಶಿವರಾಜ್
ತಂಗಡಗಿ
*
ರಾಮನಗರ
-
ಕಟ್ಟಾ
ಸುಬ್ರಮಣ್ಯ
ನಾಯ್ಡು
*
ಚಿಕ್ಕಬಳ್ಳಾಪುರ
-
ಮಮ್ತಾಜ್
ಆಲಿ
ಖಾನ್
(ದಟ್ಸ್ ಕನ್ನಡ ವಾರ್ತೆ)