ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವಜಾರೋಹಣೆ : ಸಚಿವರ ನಿಯೋಜನೆ

By Staff
|
Google Oneindia Kannada News

ಬೆಂಗಳೂರು, ಆ. 12 : ಸ್ವಾತಂತ್ರ್ಯ ದಿನಾಚರಣೆಯೆಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣೆ ನೆರವೇರಿಸಲು ಸಚಿವರನ್ನು ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.

* ಮೈಸೂರು - ಶೋಭಾ ಕರಂದ್ಲಾಜೆ
* ಗುಲ್ಬರ್ಗ - ಲಕ್ಷ್ಮಣ ಸವದಿ
* ಬಳ್ಳಾರಿ - ಜನಾರ್ಧನ ರೆಡ್ಡಿ
* ಚಿತ್ರದುರ್ಗ - ಕರುಣಾಕರ ರೆಡ್ಡಿ
* ಧಾರವಾಡ - ಮುರುಗೇಶ್ ನಿರಾಣಿ
* ಹಾಸನ - ನರೇಂದ್ರ ಸ್ವಾಮಿ
* ಕೋಲಾರ - ಬಿ ಎನ್ ಬಚ್ಚೇಗೌಡ
* ವಿಜಾಪುರ - ಗೋವಿಂದ ಕಾರಜೋಳ
* ಬೆಳಗಾವಿ - ಬಸವರಾಜ್ ಬೊಮ್ಮಾಯಿ
* ಉತ್ತರಕನ್ನಡ - ವಿಶ್ವೇಶ್ವರ ಹೆಗಡೆ ಕಾಗೇರಿ
* ಬಾಗಲಕೋಟೆ - ಉಮೇಶ್ ಕತ್ತಿ
* ಬೀದರ್ - ರೇವೂ ನಾಯಕ್
* ಹಾವೇರಿ - ಸಿ ಎಂ ಉದಾಸಿ
* ಗದಗ - ಶ್ರೀರಾಮುಲು
* ತುಮಕೂರು - ಸುರೇಶ ಕುಮಾರ್
* ಉಡುಪಿ - ವಿ ಎಸ್ ಆಚಾರ್ಯ
* ದಾವಣಗೆರೆ - ರವೀ೦ದ್ರನಾಥ
* ಚಾಮರಾಜನಗರ - ಎಚ್ ಹಾಲಪ್ಪ
* ಶಿವಮೊಗ್ಗ - ಕೆ ಎಸ್ ಈಶ್ವರಪ್ಪ
* ರಾಯಚೂರು - ಶಿವನಗೌಡ ನಾಯಕ್
* ಚಿಕ್ಕಮಗಳೂರು - ಆನಂದ್ ಅಸ್ನೋಟಿಕರ್
* ಮಂಡ್ಯ - ರಾಮಚಂದ್ರೇಗೌಡ
* ದಕ್ಷಿಣಕನ್ನಡ - ಕೃಷ್ಣ ಪಾಲೇಮಾರ್
* ಕೊಡಗು - ಆರ್ ಅಶೋಕ್
* ಕೊಪ್ಪಳ - ಶಿವರಾಜ್ ತಂಗಡಗಿ
* ರಾಮನಗರ - ಕಟ್ಟಾ ಸುಬ್ರಮಣ್ಯ ನಾಯ್ಡು
* ಚಿಕ್ಕಬಳ್ಳಾಪುರ - ಮಮ್ತಾಜ್ ಆಲಿ ಖಾನ್

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X