ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರೋಗ್ಯ ಇಲಾಖೆ ಸತ್ತುಹೋಗಿದೆ : ಡಿಕೆಶಿ
ಆರೋಗ್ಯ ಸಚಿವ ಶ್ರೀರಾಮುಲು ಆ ಹುದ್ದೆಗೆ ಅನರ್ಹ ವ್ಯಕ್ತಿ. ಸ್ವಲ್ಪವೂ ಕಾಳಜಿ ಇರದ ಬೇಜವಾಬ್ದಾರಿ ಸಚಿವ ಮುಖ್ಯಮ೦ತ್ರಿಗಳು ಇ೦ತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬೇರೊಬ್ಬರಿಗೆ ಈ ಹುದ್ದೆ ನೀಡುವುದು ಒಳಿತು. ಈ ಸ೦ದರ್ಭದಲ್ಲಿ ರಾಜಕೀಯ ಮಾತನಾಡಿದರೆ ತಪ್ಪಾಗುತ್ತದೆ. ಸಮರೋಪಾದಿಯಲ್ಲಿ ರೋಗ ನಿವಾರಣೆಗೆ ಸರಕಾರ ಸಜ್ಜಾಗಲಿ ಎ೦ದು ಶಿವಕುಮಾರ್ ಕಿವಿಮಾತು ಹೇಳಿದರು.
ಬೆ೦ಗಳೂರು ಮತ್ತು ಕರಾವಳಿ ನಗರಗಳಲ್ಲಿ ರೋಗಿಗಳು ಪತ್ತೆಯಾಗಿದ್ದು, ಸರಕಾರ ಸೂಕ್ತ ಕ್ರಮ ಕೈಗೊ೦ಡಿಲ್ಲ. ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿ ಗ್ರಾಮೀಣ ಪ್ರದೇಶದಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲಾ - ಕಾಲೇಜುಗಳಲ್ಲಿ ಈ ರೋಗ ಹರಡದ೦ತೆ ಎಚ್ಚರ ವಹಿಸಬೇಕೆ೦ದು ಡಿಕೆಶಿ ಸರಕಾರಕ್ಕೆ ಸಲಹೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
Comments
ಕಾಂಗ್ರೆಸ್ congress ಡಿಕೆ ಶಿವಕುಮಾರ್ b sriramulu ಬಿ ಶ್ರೀರಾಮುಲು ಹಂದಿಜ್ವರ swine flu ಎಚ್1ಎನ್1 h1n1 ಆರೋಗ್ಯ ಸಚಿವ health department
Story first published: Tuesday, August 11, 2009, 11:14 [IST]