ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರಕಟ
ಅರ್ಜುನ ಪ್ರಶಸ್ತಿ : ಕ್ರಿಕೆಟಿಗ ಗೌತಂ ಗಂಭೀರ್, ಬ್ಯಾಡ್ಮಿಂಟನ್ ಪಟು ಸೈನಾ ನೆಹವಾಲ್, ಶೂಟರ್ ರಂಜನ್ ಸೋಧಿ, ಮಾಜಿ ಹಾಕಿ ಪಟು ಇಗ್ನೇಸ್ ಟರ್ಕೆ, ಚೆಸ್ ಪಟು ತಾನಿಯಾ ಸಚ್ ದೇವ್ ಸೇರಿದಂತೆ 15 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದ್ರೋಣಾಚಾರ್ಯ ಪ್ರಶಸ್ತಿ : ಮಾಜಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್, ಮಾಜಿ ಹಾಕಿ ಆಟಗಾರ ಬಲದೇವ್ ಸಿಂಗ್, ಬಾಕ್ಸಿಂಗ್ ಕೋಚ್ ಜೈದೇವ್ ಬಿಸ್ಟ್ ಮತ್ತು ಕುಸ್ತಿ ಕೋಚ್ ಸತ್ಪಾಲ್ ಸಿಂಗ್.
ಧ್ಯಾನ್ ಚಂದ್ ಪ್ರಶಸ್ತಿ: ಈಶ್ವರ್ ಸಿಂಗ್ ಡಿಯೋಲ್ ಮತ್ತು ಸತ್ಬೀರ್ ಸಿಂಗ್ ದಹಿಯಾ
(ಏಜನ್ಸೀಸ್)
Comments
Story first published: Thursday, July 30, 2009, 11:53 [IST]