ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸು.ಕೋರ್ಟ್ ನಲ್ಲಿ ಸರಕಾರಕ್ಕೆ ಹಿನ್ನಡೆ
ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಸದಾಶಿವಂ ಮತ್ತು ಬಿ ಎಸ್ ಚೌಹಾಣ ಅವರಿದ್ದ ಪೀಠ ರಾಜ್ಯದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದು, ಮಾತೃಭಾಷೆಯೊಂದನ್ನು ಮಾತ್ರ ಕಲಿತರೆ ಮಕ್ಕಳು ಕ್ಲರ್ಕ್ ಕೂಡಾ ಆಗಲಾರರು. ಹಳ್ಳಿಯಲ್ಲಿ ಓದುವ ವಿಧ್ಯಾರ್ಥಿಗಳು ನಗರದ ವಿಧ್ಯಾರ್ಥಿಗಳ ಜೊತೆ ಸ್ಪರ್ಧಿಸಲಾರರು. ಕಲಿಯಲು ಇಷ್ಟವಿಲ್ಲದ ವಿದ್ಯಾರ್ಥಿಗಳ ಮೇಲೆ ರಾಜ್ಯಗಳು ತಮ್ಮ ಮಾತೃ ಭಾಷೆಯನ್ನು ಹೇರಲು ಮುಂದಾದರೆ ಅದು ಅನುತ್ಪಾದಕ ಕ್ರಮವಾಗುತ್ತದೆ. ಇದರಿಂದ ವಾಸ್ತವ ಜಗತ್ತಿನಲ್ಲಿ ಉಳಿಯಲು ಕಷ್ಟವಾಗುತ್ತದೆ ಎಂದು ಖೇದ ವ್ಯಕ್ತಪಡಿಸಿತು.
(ಏಜನ್ಸೀಸ್)
Comments
kannada ನವದೆಹಲಿ new delhi supreme court high court ಸುಪ್ರಿಂಕೋರ್ಟ್ ಹೈಕೋರ್ಟ್ ಕನ್ನಡ medium of instruction ಭಾಷಾ ಮಾಧ್ಯಮ english
Story first published: Wednesday, July 22, 2009, 10:49 [IST]