ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಕ್ ಭಯೋತ್ಪಾದನೆಗೆ ಭಾರತ ಕಾರಣ
ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿರುದಂತೂ ಸುಳ್ಳಲ್ಲ ಎಂದರು. ಪಾಕಿಸ್ತಾನ ಶಾಂತಿ ಬಯಸುತ್ತಿದೆ. ಭಾರತ ಅದಕ್ಕೆ ಸಹಕಾರ ನೀಡಬೇಕು ಎಂದ ಖುರೇಶಿ, ಪಕ್ಕ ದೇಶಗಳೊಂದಿಗೆ ಸ್ನೇಹದಿಂದಲರು ಪಾಕ್ ಸರಕಾರ ಎದುರು ನೋಡುತ್ತಿದೆ ಎಂದರು.
ತಾಲಿಬಾನ್ ನಲ್ಲಿ ಪಾಕ್ ಸರಕಾರ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಅಲ್ಲಿನ ಜನರು ಸಹಾಯ ಸಹಕಾರವಿದೆ. ಅಂತಾರಾಷ್ಟ್ರೀಯ ಮಟ್ಟದಿಂದಲೂ ಕೂಡಾ ಬೆಂಬಲ ದೊರೆತ ಹಿನ್ನೆಲೆಯಲ್ಲಿ ಸೇನಾ ಕಾರ್ಯಾಚರಣೆಯನ್ನು ಮುಂದುವರೆಯಲಾಗಿದೆ. ಅಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಮೆಹಸೂದ್ ಹೇಳಿದರು.
(ಏಜನ್ಸೀಸ್)
Comments
Story first published: Thursday, June 11, 2009, 14:58 [IST]