ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆದಿಚುಂಚನಗಿರಿಶ್ರೀಗಳಿಗೆ ಗೌ. ಡಾಕ್ಟರೇಟ್ ಪ್ರದಾನ
ನಂತರ ಮಾತನಾಡಿದ ಮುಖ್ಯಮಂತ್ರಿಗಳು , ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲು ಉಪಕುಲಪತಿ ಪ್ರಭುದೇವ ಅವರು ಪ್ರಸ್ತಾಪಿಸಿದಾಗ ಬಹಳ ಸಂತೋಷದಿಂದ ಅದಿಚುಂಚನಗಿರಿ ಶ್ರೀಗಳಿಗೆ ನೀಡಲು ನಿರ್ಧರಿಸಲಾಯಿತು. ಸ್ವಾಮೀಜಿಗಳಿಗೆ ಈ ಪದವಿಯಿಂದ ನೀಡಿರುವುದರಿಂದ ವಿವಿ ಗೌರವ ಹೆಚ್ಚಾಗಿದೆ ಎಂದರು.
ಅನ್ನ
,ಅಕ್ಷರ,
ಆರೋಗ್ಯ
ಸೇವೆ
ನೀಡುವ
ಮೂಲಕ
ಬಾಲಗಂಗಾಧರನಾಥ
ಸ್ವಾಮೀಜಿ
ಅವರು
ದೇಶಕ್ಕೆ
ಮಾದರಿಯಾಗಿದ್ದಾರೆ
ಎಂದು
ಸಂಸದ
ಅನಂತ್
ಕುಮಾರ್
ಇದೇ
ಸಂದರ್ಭದಲ್ಲಿ
ಹೇಳಿದರು
.ಸಚಿವ
ಆರ್
ಅಶೋಕ್,
ವಿ
ಸೋಮಣ್ಣ
ಮುಂತಾದ
ಮುಖಂಡರು
ಸಮಾರಂಭದಲ್ಲಿ
ಪಾಲ್ಗೊಂಡಿದ್ದರು.
(ದಟ್ಸ್
ಕನ್ನಡವಾರ್ತೆ)
Comments
bjp ಬಿಜೆಪಿ ಯಡಿಯೂರಪ್ಪ ಗೌರವ ಡಾಕ್ಟರೇಟ್ ಆದಿಚುಂಚನಗಿರಿ ananth kumar ಅನಂತ್ ಕುಮಾರ್ ಬೆಂಗಳೂರು ವಿಶ್ವವಿದ್ಯಾಲಯ bangalore university ಬಾಲಗಂಗಾಧರನಾಥ
Story first published: Sunday, May 31, 2009, 13:31 [IST]