ಕೃಷ್ಣ ಭೈರೇಗೌಡ, ರಾಘವೇಂದ್ರಗೆ ಮುನ್ನಡೆ
ಬೆಂಗಳೂರು, ಮೇ. 16 : ಬೆಂಗಳೂರು ದಕ್ಷಿಣ ಕಾಂಗ್ರೆಸ್ ನ ಕೃಷ್ಣ ಭೈರೇಗೌಡ 1 ಸಾವಿರ, ಶಿವಮೊಗ್ಗದಲ್ಲಿ ಬಿಜೆಪಿಯ ರಾಘವೇಂದ್ರ 4991, ಮಂಗಳೂರಿನಲ್ಲಿ ಬಿಜೆಪಿ ನವೀನ ಕುಮಾರ್ ಕಟೀಲ್, ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ನ ಕುಮಾರಸ್ವಾಮಿ 12404 ಸಾವಿರ ಮತಗಳ ಮುನ್ನಡೆ, ಬೆಂಗಳೂರು ಉತ್ತರ ದಲ್ಲಿ ಕಾಂಗ್ರೆಸ್ ಸಿ ಕೆ ಜಾಫರ್ ಷರೀಫ್ ಎರಡನೇ ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ಮುಗಿದಿತ್ತು.
ಧಾರವಾಡ ಕ್ಷೇತ್ರದಲ್ಲಿ 4996, ಚಾಮರಾಜನಗರದಲ್ಲಿ ಬಿಜೆಪಿಯ ಕೃಷ್ಣಮೂರ್ತಿ 1996 ಮತ, 8 ಸಾವಿರ ಮಗಳಿಂದ ದೇವೇಗೌಡ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ, ಬೆಳಗಾವಿಯಲ್ಲಿ 7370 ಮತಗಳ, ಉಡುಪಿ-ಚಿಕ್ಕಮಳೂರಿನಲ್ಲಿ ಕಾಂಗ್ರೆಸ್, ತುಮಕೂರಿನಲ್ಲಿ ಜೆಡಿಎಸ್ ನ ಮುದ್ದುಹನುಮೇಗೌಡ, ಬಾಗಲಕೋಟೆಯಲ್ಲಿ ಬಿಜೆಪಿಯ ಪಿ ಸಿ ಗದ್ದೀಗೌಡ, ಗುಲ್ಬರ್ಗಾದಲ್ಲಿ ಬಿಜೆಯ ರೇವೂ ನಾಯಕ್ ಬೆಳಮಗಿ 4595 ಮತಗಳ ಮುನ್ನಡೆ, ಬೆಂಗಳೂರು ಕೇಂದ್ರದಲ್ಲಿ ಸಾಂಗ್ಲಿಯಾನ ಮುನ್ನಡೆ ಕಾಪಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ
2009
ಫಲಿತಾಂಶ
:
ಕ್ಷಣಕ್ಷಣದ
ಸುದ್ದಿ
ಲೋಕಸಭೆ
ಚುನಾವಣೆ
ಲೇಖನಗಳಿಗೆ
ಇಲ್ಲಿ
ಕ್ಲಿಕ್ಕಿಸಿ