ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತ ಹಾಕಲು ಜರ್ನೈಲ್ ಸಿಂಗ್ ನಿರಾಕರಣೆ
ನಾನು ಯಾರಿಗೂ ಮತ ಹಾಕಲ್ಲ. ಯಾರಿಗೆ ಹಾಕಿದರೂ ಅದರಿಂದ ಪ್ರಯೋಜನವಿಲ್ಲ. ಕಣದಲ್ಲಿರುವ ಅಭ್ಯರ್ಥಿಗಳಿಂದ ದೇಶಕ್ಕೆ ಗಂಡಾಂತರವಿದೆ ಹೊರತು ಒಳಿತಂತೂ ಖಂಡಿತ ಇಲ್ಲ ಎಂದು ಜರ್ನೈಲ್ ಸಿಂಗ್ ಹೇಳಿದ್ದಾರೆ. ಸಿಖ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಹಾಗೂ ಸಜ್ಜನಕುಮಾರ್ ಅವರಿಗೆ ಕ್ಲಿನ್ ಚಿಟ್ ನೀಡಿತ್ತು. ಇದರಿಂದ ಆಕ್ರೋಶಗೊಂಡ ಸಿಂಗ್, ಇತ್ತೀಚೆಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಿ ಚಿದಂಬರಂ ಅವರ ಬೂಟು ಎಸೆದು ಜರ್ನೈಲ್ ಸಿಂಗ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
(ಏಜೆನ್ಸೀಸ್)
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು
ಗೃಹ
ಸಚಿವ
ಚಿದಂಬರಂ
ಮೇಲೆ
ಶೂ
ಎಸೆತ
Comments
p chidambaram ಪಿ ಚಿದಂಬರಂ lok sabha election 2009 ಜಗದೀಶ ಟೈಟ್ಲರ್ jagadish tytler ಸಿಖ್ ಹತ್ಯಾಕಾಂಡ journalist sikh riot ಪತ್ರಕರ್ತ ಲೋಕಸಭೆ ಚುನಾವಣೆ 2009
Story first published: Thursday, May 7, 2009, 14:55 [IST]