ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರುಣ್ ಗಾಂಧಿಗೆ ಪೆರೋಲ್ ವಿಸ್ತರಣೆ
ಉತ್ತರ ಪ್ರದೇಶ ಮಾಯಾವತಿ ಸರಕಾರ 'ನಾಸಾ' (ರಾಷ್ಟ್ರೀಯ ಭದ್ರತಾ ಕಾಯಿದೆ)ಅಡಿಯಲ್ಲಿ ಕೇಸು ನಮೂದಿಸಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ವರುಣ್ ಅಹವಾಲು ಸಲ್ಲಿಸಿದ್ದರು.ಪೆರೋಲ್ ಗಾಗಿ ಸುಪ್ರೀಂಕೋರ್ಟ್ ನ ಮೊರೆ ಹೋಗಿದ್ದರು.
ಮೇ.1ರವರೆಗೂ ನ್ಯಾಯಾಲಯ ಪೆರೋರ್ ನೀಡಿತ್ತು. ಇಂದಿನ ಪೆರೋಲ್ ನ ಗಡುವು ಮುಗಿದ ಕಾರಣ ಮತ್ತೆ ಮೇ 14ರವರೆಗೂ ಪೆರೋಲನ್ನು ನ್ಯಾಯಾಲಯ ವಿಸ್ತರಿಸಿದೆ. ತ್ರಿಸದಸ್ಯ ವಿಭಾಗೀಯ ಪೀಠದ ನೇತೃತ್ವವನ್ನು ಮುಖ್ಯ ನಾಯಮೂರ್ತಿ ಕೆ ಜಿ ಬಾಲಕೃಷ್ಣನ್ ವಹಿಸಿದ್ದರು. ಒಟ್ಟಿನಲ್ಲಿ ವರುಣ್ ಗಾಂಧಿಗೆ ಮತ್ತೊಂದಷ್ಟು ದಿನ ಉಪಶಮನ ದೊರಕಿದಂತಾಗಿದೆ.
(ಏಜೆನ್ಸೀಸ್)
Comments
ಮಾಯಾವತಿ supreme court lok sabha election 2009 nsa ಉತ್ತರ ಪ್ರದೇಶ ಸುಪ್ರೀಂ ಕೋರ್ಟ್ varun gandhi pilibhit ವರುಣ್ ಗಾಂಧಿ ಪಿಲಿಭಿತ್ parole ಪೆರೋಲ್ ಲೋಕಸಭೆ ಚುನಾವಣೆ 2009
Story first published: Friday, May 1, 2009, 16:43 [IST]