ಕೊಪ್ಪಳ ಲೋಕಸಭಾ ಕ್ಷೇತ್ರದ ಪರಿಚಯ
ಬೆಂಗಳೂರು, ಏ. 15 : ಕೊಪ್ಪಳ ಲೋಕಸಭೆ ಕ್ಷೇತ್ರ ಕ್ಷೇತ್ರ ಪುನರ್ ವಿಂಗಡಣೆ ನಂತರ ಭಾರಿ ಬದಲಾವಣೆ ಕಂಡಿದೆ. ಬಳ್ಳಾರಿ ಕ್ಷೇತ್ರಕ್ಕೆ ಹೊಸಪೇಟೆ ವಿಧಾನಸಭಾ ಕ್ಷೇತ್ರವನ್ನು ಕೊಟ್ಟು ಅಲ್ಲಿಂದ ಸಿರಗುಪ್ಪ ಕ್ಷೇತ್ರವನ್ನು ಮತ್ತು ಗದಗ ಜಿಲ್ಲೆಯ ಬದಲಾದ ಮುಂಡರಗಿ ವಿಧಾನಸಭಾ ಕ್ಷೇತ್ರ ಮಸ್ಕಿಯನ್ನು ಕೊಪ್ಪಳ ಕ್ಷೇತ್ರ ಪಡೆದುಕೊಂಡಿದೆ. ಬಿಜೆಪಿ ಈ ಕ್ಷೇತ್ರದಲ್ಲಿ ತನ್ನ ಖಾತೆ ತೆರೆಯಲು ಪ್ರಯತ್ನ ನಡೆಸಿದೆ.
ತುಂಗಭದ್ರ ಅಣೆಕಟ್ಟು, ಪಂಪಾವನ, ಹಂಪಿಯ ಮಾತೃಸ್ಥಾನ ಆನೆಗೊಂದಿ, ಕೋಟಿಲಿ೦ಗಗಳ ಕ್ಷೇತ್ರ, ಅಶೋಕನ ಮೂರು ಶಾಸನಗಳು ಈ ಕ್ಷೇತ್ರದಲ್ಲಿವೆ. ಗಂಗಾವತಿ, ಸಿಂಧನೂರು ಮತ್ತು ಸಿರಗುಪ್ಪದಲ್ಲಿ ಅತಿ ದೊಡ್ಡ ಅಕ್ಕಿ ಗಿರಣಿಗಳಿವೆ. ದೇಶದ ದಾಳಿಂಬೆ ಮಾರುಕಟ್ಟೆಯಲ್ಲಿ ಕೊಪ್ಪಳ ನಂಬರ್ ಒನ್. ಸುಮಾರು 10 ರಿಂದ 15 ಬೃಹತ್ ಉಕ್ಕುಉತ್ಪಾದನಾ ಕಾರ್ಖಾನೆ ಮತ್ತು 30 ರಿಂದ 50 ಸ್ಪಾಂಜ್ ಐರನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಭರದ ಸಿದ್ಧತೆ ನಡೆದಿದೆ.
*
ಕ್ಷೇತ್ರ
-
ಕೊಪ್ಪಳ
ಲೋಕಸಭೆ
ಕ್ಷೇತ್ರ
*
ಚುನಾವಣೆ
ದಿನಾಂಕ
-
ಏಪ್ರಿಲ್
23
ಅಭ್ಯರ್ಥಿಗಳು
*
ಕಾಂಗ್ರೆಸ್
-
ಬಸವರಾಜ
ರಾಯರೆಡ್ಡಿ
*
ಬಿಜೆಪಿ
-
ಶಿವರಾಮನಗೌಡ
*
ಜನತಾದಳ
(ಎಸ್)
-
ಇಕ್ಬಾಲ್
ಅನ್ಸಾರಿ
ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
*
ಮಸ್ಕಿ
*
ಕುಷ್ಟಗಿ
*
ಯಲಬುರ್ಗಾ
*
ಕನಕಗಿರಿ
*
ಸಿಂಧನೂರು
*
ಗಂಗಾವತಿ
*
ಕೊಪ್ಪಳ
*
ಸಿರಗುಪ್ಪ
*
ಒಟ್ಟು
ಮತದಾರರು
-
13.53ಲಕ್ಷ
*
ಪುರುಷರು
-
6.74
ಲಕ್ಷ
*
ಮಹಿಳೆಯರು
-
6.80
ಲಕ್ಷ
ಜಾತಿವಾರು ಲೆಕ್ಕಾಚಾರ
*
ಲಿಂಗಾಯತ
4.70
ಲಕ್ಷ
*
ಕುರುಬ
2.30
ಲಕ್ಷ
*
ಅಲ್ಪಸಂಖ್ಯಾತರು
1.30
ಲಕ್ಷ
*
ನಾಯಕರು
1.70
ಲಕ್ಷ
*
ಎಸ್
ಸಿ
2
ಲಕ್ಷ
*
ಯಾದವರು
30
ಸಾವಿರ
*
ಇತರ
1.2
ಲಕ್ಷ
ಕ್ಷೇತ್ರದ ಸಮಸ್ಯೆಗಳು
*
ತುಂಗಭದ್ರಾ
ಅಣೆಕಟ್ಟೆಯ
ಹೂಳು,
*
ಮುನಿರಾಬಾದ್
-
ಮೆಹಬೂಬ್
ನಗರ
ರೈಲು
ಮಾರ್ಗ
*
ಕೊಪ್ಪಳಕ್ಕೆ
ಬೈಪಾಸ್
ರಸ್ತೆ
*
ನೂರಾರು
ಹಳ್ಳಿಗಳಿಗೆ
ರಸ್ತೆ,
ಕುಡಿಯುವ
ನೀರು
ಮತ್ತು
ವಿದ್ಯುತ್
*
ಕೊಪ್ಪಳ,
ರಾಯಚೂರು
ಮತ್ತು
ಬಳ್ಳಾರಿ
ಜಿಲ್ಲೆಗೆ
ಸಂಪರ್ಕ
ಕಲ್ಪಿಸುವ
ತುಂಗಭದ್ರ
ನದಿಗೆ
ಅಡ್ಡಲಾಗಿ
ಕಟ್ಟಲಾದ
ಸೇತುವೆ
ಶಿಥಿಲ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು