ಲೋಕಸಭೆ ಚುನಾವಣೆ 2009 ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಏ. 15 : ಕರ್ನಾಟಕದಲ್ಲಿರುವ 28 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ. ಕರ್ನಾಟಕದಲ್ಲಿ ಐದು ಮಂದಿ ಮಾಜಿ ಮುಖ್ಯಮಂತ್ರಿಗಳು ಅಖಾಡದಲ್ಲಿರುವುದು ವಿಶೇಷವಾಗಿದೆ. ಕಳೆದ ವಿಧಾನಸಭೆ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾದರೆ, ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ ಕಣವಾಗಿ ಮಾರ್ಪಾಡಾಗಿದೆ. ಉಪಚುನಾವಣೆಯಲ್ಲಿ ತನ್ನ ಸಾಮರ್ಥ್ಯ ಮೆರೆದಿದ್ದ ಜೆಡಿಎಸ್ ಪಕ್ಷವನ್ನು ಈ ಚುನಾವಣೆಯಲ್ಲಿ ಅಲ್ಲಗಳೆಯುವಂತಿಲ್ಲ.
ಕ್ಷೇತ್ರದ ಹೆಸರು | ಬಿಜೆಪಿ | ಜೆಡಿಎಸ್ | ಕಾಂಗ್ರೆಸ್ |
ಬೆಂಗಳೂರು ದಕ್ಷಿಣ | ಅನಂತಕುಮಾರ್ | ಬಿಪಿ ರಾಧಕೃಷ್ಣ | ಕೃಷ್ಣ ಭೈರೇಗೌಡ |
ಬೆಂಗಳೂರು ಉತ್ತರ | ಡಿ ಬಿ ಚಂದ್ರೇಗೌಡ | ಸುರೇ೦ದ್ರಬಾಬು | ಸಿ ಕೆ ಜಾಫರ್ ಷರೀಫ್ |
ಬೆಂಗಳೂರು ಸೆಂಟ್ರಲ್ | ಪಿಸಿ ಮೋಹನ್ | ಜಮೀರ್ ಅಹಮ್ಮದ್ ಖಾನ್ | ಎಚ್ ಟಿ ಸಾಂಗ್ಲಿಯಾನ |
ಬೆಂಗಳೂರು ಗ್ರಾಮಾಂತರ | ಸಿ ಪಿ ಯೋಗೀಶ್ವರ | ಎಚ್ ಡಿ ಕುಮಾರಸ್ವಾಮಿ | ತೇಜಸ್ವಿನಿಗೌಡ |
ಕೋಲಾರ | ಡಿ ಎಸ್ ವೀರಯ್ಯ | ಚ೦ದ್ರಣ್ಣ | ಕೆ ಎಚ್ ಮುನಿಯಪ್ಪ |
ಚಿಕ್ಕಬಳ್ಳಾಪುರ | ಅಶ್ವಥ್ ನಾರಾಯಾಣ | ಸಿ.ಆರ್ ಮನೋಹರ್ | ವೀರಪ್ಪ ಮೊಯ್ಲಿ |
ಹಾಸನ | ಎಚ್ ಕೆ ಹನುಮೇಗೌಡ | ಎಚ್ ಡಿ ದೇವೇಗೌಡ | ಬಿ ಶಿವರಾಂ |
ಮೈಸೂರು | ಸಿ ಎಚ್ ವಿಜಯಶಂಕರ್ | ಜೀವಿಜಯ | ಎಚ್ ವಿಶ್ವನಾಥ್ |
ತುಮಕೂರು | ಜಿ ಎಸ್ ಬಸವರಾಜು | ಮುದ್ದುಹನುಮೇಗೌಡ | ಪಿ ಕೋದಂಡರಾಮಯ್ಯ |
ಬಿಜಾಪುರ | ರಮೇಶ್ ಜಿಗಜಿಣಗಿ | ***** | ಪ್ರಕಾಶ ರಾಥೋಡ್ |
ಬಾಗಲಕೋಟೆ | ಗದ್ದೀಗೌಡರ | **** | ಜಿಟಿ ಪಾಟೀಲ್ |
ಬಳ್ಳಾರಿ | ಜೆ ಶಾಂತಾ | **** | ಎನ್ ವೈ ಹನುಮಂತಪ್ಪ |
ಬೆಳಗಾವಿ | ಸುರೇಶ್ ಅಂಗಡಿ | ಎ ಬಿ ಪಾಟೀಲ್ | ಅಮರಸಿಂಹ ಪಾಟೀಲ್ |
ಧಾರವಾಡ ಉತ್ತರ | ಪ್ರಹ್ಲಾದ್ ಜೋಶಿ | **** | ಮಂಜುನಾಥ್ ಕುನ್ನೂರು |
ಉತ್ತರ ಕನ್ನಡ | ಅನಂತಕುಮಾರ್ ಹೆಗಡೆ | ವಿ ಡಿ ಹೆಗ್ಡೆ | ಮಾರ್ಗರೇಟ್ ಆಳ್ವ |
ಹಾವೇರಿ | ಶಿವಕುಮಾರ್ ಉದಾಸಿ | ಶಿವಕುಮಾರ್ ಗೌಡ ಪಾಟೀಲ್ | ಸಲೀಂ ಅಹ್ಮದ್ |
ಚಿಕ್ಕೋಡಿ | ರಮೇಶ್ ಕತ್ತಿ | **** | ಪ್ರಕಾಶ್ ಹುಕ್ಕೇರಿ |
ರಾಯಚೂರು | ಸಣ್ಣ ಫಕೀರಪ್ಪ | **** | ರಾಜಾ ವೆಂಕಟಪ್ಪ ನಾಯಕ |
ಬೀದರ್ | ಗುರುಪಾದಪ್ಪ ನಾಗಮಾರಪಲ್ಲಿ | ಸುಭಾಶ್ ನೇಳಗಿ | ಎನ್ ಧರಂಸಿಂಗ್ |
ಗುಲ್ಬರ್ಗಾ | ರೇವು ನಾಯರ ಬೆಳಮಗಿ | ಬಾಬು ಹೊನ್ನನಾಯಕ್ | ಮಲ್ಲಿಕಾರ್ಜುನ ಖರ್ಗೆ |
ಚಿತ್ರದುರ್ಗ | ಜನಾರ್ದನಸ್ವಾಮಿ | ರತ್ನಾಕರ ಬಾಬು | ಡಾ ತಿಪ್ಪೇಸ್ವಾಮಿ |
ದಕ್ಷಿಣ ಕನ್ನಡ | ನಳಿನ್ ಕುಮಾರ್ ಕಟೀಲ್ | ****** | ಜನಾರ್ದನ ಪೂಜಾರಿ |
ಮಂಡ್ಯ | ಎಲ್ ಆರ್ ಶಿವರಾಮೇಗೌಡ | ಚೆಲುವರಾಯಸ್ವಾಮಿ | ಅಂಬರೀಷ್ |
ಕೊಪ್ಪಳ | ಶಿವರಾಮನಗೌಡ | ಇಕ್ಬಾಲ್ ಅನ್ಸಾರಿ | ಬಸವರಾಜ್ ರಾಯರೆಡ್ಡಿ |
ದಾವಣಗೆರೆ | ಜಿ ಎಂ ಸಿದ್ದೇಶ್ | ***** | ಎಸ್ ಎಸ್ ಮಲ್ಲಿಕಾರ್ಜುನ |
ಚಾಮರಾಜನಗರ | ಶ್ರೀಕಂಠಮೂರ್ತಿ | ಕೋಟೆ ಶಿವಣ್ಣ | ಧ್ರುವನಾರಾಯಣ |
ಶಿವಮೊಗ್ಗ | ಬಿ ವೈ ರಾಘವೇಂದ್ರ | ***** | ಎಸ್ ಬಂಗಾರಪ್ಪ |
ಉಡುಪಿ-ಚಿಕ್ಕಮಗಳೂರು | ಸದಾನಂದಗೌಡ | ***** | ಜಯಪ್ರಕಾಶ್ ಹೆಗ್ಡೆ |
ದಕ್ಷಿಣ ಕನ್ನಡ - ಸಿಪಿಎಂ - ಬಿ ಮಾಧವ ( ಜನತಾದಳ ಎರಡು ಕ್ಷೇತ್ರ ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ). ಉಡುಪಿ - ಸಿಪಿಐ - ರಾಧಾ ಸುಂದರೇಶ್ ( ಜನತಾದಳ ಎರಡು ಕ್ಷೇತ್ರ ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದೆ). ಶಿವಮೊಗ್ಗ, ಬಳ್ಳಾರಿ, ಚಿಕ್ಕೋಡಿಯಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿಲ್ಲ. ಬೆಂಗಳೂರು ದಕ್ಷಿಣದಲ್ಲಿ ಪಕ್ಷೇತರರಾಗಿ ಕ್ಯಾಪ್ಟನ್ ಗೋಪಿನಾಥ್ ಗಮನಸೆಳೆದಿರುವ ಅಭ್ಯರ್ಥಿ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು