ಎರಡನೇ ಹಂತದ ಚುನಾವಣೆಗೆ 237 ನಾಮಪತ್ರ
ನಾಮಪತ್ರ
ಸಲ್ಲಿಕೆಯ
ಕ್ಷೇತ್ರವಾರು
ವಿವರ
ಹೀಗಿದೆ:
ಧಾರವಾಡ:
23
ಮೈಸೂರು:23
ಮಂಡ್ಯ:
28
ಚಾಮರಾಜನಗರ:16
ಶಿವಮೊಗ್ಗ:17
ಹಾಸನ:17
ದಕ್ಷಿಣ
ಕನ್ನಡ:17
ಉಡುಪಿ-ಚಿಕ್ಕಮಗಳೂರು:13
ದಾವಣಗೆರೆ
:36
ಹಾವೇರಿ:23
ಬಾಗಲಕೋಟೆ:
24
ಒಟ್ಟು
:
237
ನೀತಿ
ಸಂಹಿತೆ
ಉಲ್ಲಂಘನೆ
ರಾಜ್ಯದಲ್ಲಿ
ವಿವಿಧ
ಪಕ್ಷಗಳಿಂದ
ನೀತಿ
ಸಂಹಿತೆ
ಉಲ್ಲಂಘನೆಯ
191
ಪ್ರಕರಣ
ದಾಖಲಿಸಲಾಗಿದ್ದು
ಅವರುಗಳ
ಪಕ್ಷವಾರು
ವಿವರ
ಹೀಗಿದೆ:
ಬಿಎಸ್ಪಿ
-8,
ಬಿಜೆಪಿ-65,
ಕಾಂಗ್ರೆಸ್-
35,
ಸಿಪಿಐಎಂಎಲ್-
2,
ಜೆಡಿಎಸ್
24,
ಇತರೆ-
57.
ಮುಳಬಾಗಲಿನಲ್ಲಿ
ಬುಧವಾರ
ರೂ.
15
ಲಕ್ಷ
ಮೌಲ್ಯದ
771
ಪೆಟ್ಟಿಗೆಯಷ್ಟು
ಮದ್ಯ
ವಶಪಡಿಸಿಕೊಳ್ಳಲಾಗಿದೆ.
ಈ
ಮದ್ಯವನ್ನು
ಮಧ್ಯಪ್ರದೇಶದಿಂದ
ಸಾಗಿಸಲಾಗುತ್ತಿತ್ತು
ಎಂದು
ತನಿಖೆಯಿಂದ
ತಿಳಿದು
ಬಂದಿದೆ
ಎಂದು
ಅವರು
ತಿಳಿಸಿದರು.
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 899 ಪ್ರಕರಣ ದಾಖಲಿಸಲಾಗಿದ್ದು ಅದರಲ್ಲಿ ಅತಿ ಹೆಚ್ಚು ಅಂದರೆ 225 ಪ್ರಕರಣಗಳು ಬಳ್ಳಾರಿಯಲ್ಲಿ ದಾಖಲಾಗಿವೆ ಎಂದು ಅವರು ತಿಳಿಸಿದರು. ದಾಖಲಾದ ಪ್ರಕರಣಗಳ ಜಿಲ್ಲಾವಾರು ವಿವರ ಹೀಗಿದೆ.
ಬಳ್ಳಾರಿ - 225, ಶಿವಮೊಗ್ಗ- 104, ಬೆಳಗಾವಿ- 82, ಚಾಮರಾಜನಗರ-73, ರಾಯಚೂರು 59, ಬೀದರ್- 14. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಉತ್ತರಕನ್ನಡದ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಚುನಾವಣಾ ಆಯೋಗವು ಅವರಿಗೆ ವಾಗ್ದಂಡನೆ ವಿಧಿಸಿದೆ ಎಂದು ಅವರು ತಿಳಿಸಿದರು.
(ದಟ್ಸ್
ಕನ್ನಡ
ವಾರ್ತೆ)
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು