ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನ ತಲೆ ಕತ್ತರಿಸಿ ಸಿದ್ದರಾಮಯ್ಯ ಸವಾಲು
ಹಿಂದೂತ್ವ ವಿರೋಧಿಸುವವರ ಕೈ, ತಲೆ ಕತ್ತರಿಸು, ತಿಥಿ ಮಾಡಬೇಕಾಗುತ್ತದೆ ಎಂದು ಹೇಳಿಕೆಗೆ ಸಿದ್ದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾನು ಹಿಂದುತ್ವ ವಿರೋಧಿಸಿದರೆ ತಲೆ ಕತ್ತರಿಸಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಅದಕ್ಕೆ ಅವಕಾಶವಿಲ್ಲ. ಭಾರತ ಹಿಂದುಗಳ ರಾಷ್ಟ್ರವಲ್ಲ. ಅಲ್ಲಿ ಎಲ್ಲ ವರ್ಗ, ಧರ್ಮ, ಜಾತಿ ಜನರು ಇದ್ದಾರೆ. ಇಂತಹ ಹೊಡಿ ಬಡಿ ಸಂಸ್ಕೃತಿಯವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ಅಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಕಾಗೋಡು
ತಿಮ್ಮಪ್ಪ
ವಿರುದ್ಧ
ಕೆಂಡ
ಕಾರಿದ
ಸಿಟಿ
ರವಿ
ತಲೆಕತ್ತರಿಸಿ
ಹೇಳಿಕೆ;
ರೇಣುಕಾಚಾರ್ಯ
ವಿರುದ್ಧ
ಕೇಸ್
ಕಾಗೋಡು
ತಿಮ್ಮಪ್ಪ
ವಿರುದ್ದ
ಎಫ್ಐಆರ್
ದಾಖಲು
Story first published: Wednesday, April 8, 2009, 9:32 [IST]