ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏಪ್ರಿಲ್ 9 ರಂದು ಬೆಂಗಳೂರು ಕರಗ
ಏಪ್ರಿಲ್ 6 ರಂದು ರಾತ್ರಿ 3.00 ಗಂಟೆಗೆ ಮಹಿಳೆಯರು ದ್ರೌಪದಿ ದೇವಿಗೆ ಆರತಿ ದೀಪವನ್ನು ಬೆಳಗುವರು. ಏಪ್ರಿಲ್ 7 ರಂದು ರಾತ್ರಿ 3.00ಗಂಟೆಗೆ ಸಂಪಿಗೆ ಕೆರೆಅಂಗಳದಲ್ಲಿರುವ ಶಕ್ತಿ ಪೀಠದಲ್ಲಿ ಹಸಿ ಕರಗ ನಡೆಯಲಿದೆ.
ಕರಗ ಮಹೋತ್ಸವ ಸಂದರ್ಭದಲ್ಲಿ ಗಂಧೂಡಿ, ಅರಿಶಿನಪುಡಿ, ಕುಂಕುಮ, ಕಲ್ಯಾಣ ಸೇವೆ, ಬಾಳೆಹಣ್ಣ, ಧವಣ ಮುಂತಾದ ಪೂಜಾ ದ್ರವ್ಯಗಳನ್ನು ಕರಗಕ್ಕೆ ಅರ್ಪಿಸಬಾರದೆಂದು, ಬಿಡಿ ಮಲ್ಲಿಗೆ ಹೂಗಳನ್ನು ಮಾತ್ರ ಉಪಯೋಗಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪಕ ಸಮಿತಿ ಭಕ್ತಾಧಿಗಳಲ್ಲಿ ಮನವಿ ಮಾಡಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, April 5, 2009, 10:40 [IST]