ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿಗೆ ಸಡ್ಡು ಹೊಡೆದ ಆರ್ಎಸ್ಎಸ್, ಭಜರಂಗದಳ
ನಾನಾ
ಸಂಘಟನೆಗಳಲ್ಲಿ
ಸೇವೆ
ಸಲ್ಲಿಸಿದ್ದ
ರಾಮ್
ಭಟ್
ಕಳೆದ
ಒಂದು
ವರ್ಷಗಳಿಂದ
ಬಿಜೆಪಿಯೊಂದಿಗೆ
ಮುನಿಸಿಕೊಂಡು
ಸಮಾನ
ಮನಸ್ಕರ
ಜೊತೆ
ಸೇರಿ
ಸ್ವಾಭಿಮಾನಿ
ವೇದಿಕೆ
ಸ್ಥಾಪಿಸಿದ್ದರು.
ಜನಸಂಘವನ್ನು
ಕಟ್ಟುವ
ಜೊತೆಗೆ
ಬಿಜೆಪಿಗೆ
ಪಾಠ
ಕಲಿಸುವುದು
ತಮ್ಮ
ಹೋರಾಟದ
ಉದ್ದೇಶ
ಎಂದಿದ್ದರೆ
ರಾಮ್
ಭಟ್.
ಉಡುಪಿ
-
ಚಿಕ್ಕಮಗಳೂರು
ಲೋಕಸಭಾ
ಕ್ಷೇತ್ರದಲ್ಲಿ
ಮಹೇಂದ್ರ
ಕುಮಾರ್,
ಭಾರತೀಯ
ಜನಸಂಘದಿಂದ
ಸ್ಪರ್ಧೆಗೆ
ತಾಂತ್ರಿಕ
ತೊಂದರೆ
ಎದುರಾದಲ್ಲಿ
ಪಕ್ಷೇತರ
ಅಭ್ಯರ್ಥಿಯಾಗಿ
ಕಣಕ್ಕಿಳಿಯಲಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಲೋಕಸಭೆ
ಚುನಾವಣೆ2009
ತಾಜಾ
ಸುದ್ದಿಗಳು
Comments
bjp ಬಿಜೆಪಿ ಯಡಿಯೂರಪ್ಪ sangh pariwar rss pramod muthalik sriram sene lok sabha election 2009 vishwa hindu parishad ಲೋಕಸಭೆ ಚುನಾವಣೆ 2009
Story first published: Saturday, April 4, 2009, 11:38 [IST]