ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಜಯ್ ದತ್ತ್ ಸ್ಪರ್ಧಿಸುವಂತಿಲ್ಲ: ಸು. ಕೋರ್ಟ್
1993
ಮುಂಬೈ
ಸರಣಿ
ಸ್ಫೋಟದಲ್ಲಿ
ಆಪಾದಿತರಾಗಿರುವ
ಸಂಜಯ್
ದತ್ತ್
ಚುನಾವಣೆಗೆ
ಸ್ಪರ್ಧಿಸಲು
ಅನುಮತಿ
ಕೋರಿದ್ದರು.
ಕ್ರಿಮಿನಲ್
ಹಿನ್ನಲೆಯುಳ್ಳ
ಮತ್ತು
ಎರಡು
ವರ್ಷಗಳಿಗಿ೦ತ
ಅಧಿಕ
ಬಾರಿ
ಜೈಲು
ಶಿಕ್ಷೆ
ಅನುಭವಿಸಿದ್ದರೆ
ಅಂತಹ
ಅಭ್ಯರ್ಥಿಗಳು
ಸ್ಪರ್ಧಿಸಲು
ಅನರ್ಹರು
ಎಂದು
ಆದೇಶ
ನೀಡಿದೆ.
ಸಂಜಯ್
ದತ್ತ್
ಈಗಾಗಲೆ
ಲಕ್ನೋ
ಕ್ಷೇತ್ರದಲ್ಲಿ
ಚುನಾವಣ
ಪ್ರಚಾರ
ಭರದಿಂದ
ನಡೆಸುತ್ತಿದ್ದರು.
(ದಟ್ಸ್
ಕನ್ನಡವಾರ್ತೆ)
Comments
sanjay dutt lucknow ಸಂಜಯ್ ದತ್ samajwadi party lok sabha election 2009 ಸುಪ್ರೀಂಕೋರ್ಟ್ ಮುಂಬೈ ಸ್ಫೋಟ ಲಕ್ನೋ ಎಸ್ ಪಿ supreme court of india tada court ಲೋಕಸಭೆ ಚುನಾವಣೆ 2009
Story first published: Tuesday, March 31, 2009, 15:01 [IST]