ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಆರ್ಎ ಗೆ ಜಾಮೀನುರಹಿತ ವಾರಂಟ್
ಪೊಲೀಸರು ನೀಲಕಂಠ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಅನಂತಮೂರ್ತಿಯವರನ್ನು ಪ್ರಮುಖ ಸಾಕ್ಷಿಯನ್ನಾಗಿಸಿದ್ದರು. ನಂತರ ನಡೆದ ಎರಡು ವಿಚಾರಣೆಗಳಿಗೆ ಅನಂತಮೂರ್ತಿ ಹಾಜರಾಗಿರಲಿಲ್ಲ. ಗುರುವಾರ ನಡೆದ ಮೂರನೆಯ ವಿಚಾರಣೆಗೂ ಅನಂತಮೂರ್ತಿ ಹಾಜರಾಗದ ಹಿನ್ನೆಲೆಯಲ್ಲಿ ಮುಧೋಳ ಕೋರ್ಟ್ ಅವರಿಗೆ ಜಾಮೀನು ರಹಿತ ವಾರಂಟ್ ಆದೇಶ ಹೊರಡಿಸಿದೆ.
(ಏಜೆನ್ಸೀಸ್)
Comments
ಯು ಆರ್ ಅನಂತಮೂರ್ತಿ hindu gods ur ananthamurthy ಬಜರಂಗದಳ bhajrang dal jnanpith award ಮುಧೋಳ mudhol italy ಇಟಲಿ
Story first published: Saturday, March 28, 2009, 13:24 [IST]