ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಸಭೆ, ಉಡುಪಿಯಿಂದ ಮುತಾಲಿಕ್ ಸ್ಪರ್ಧೆ ?
ಶ್ರೀರಾಮಸೇನೆಯ ಕಾರ್ಯಕಾರಿಣಿಯಲ್ಲಿ ಹಿಂದೂಗಳ ಪರ ಸಂಸತ್ತಿನಲ್ಲಿ ಧ್ವನಿಯೆತ್ತಲು ಪ್ರಮೋದ್ ಮುತಾಲಿಕ್ ಯೋಗ್ಯ ವ್ಯಕ್ತಿ ಎಂದು ನಿರ್ಧರಿಸಿ ಮುತಾಲಿಕ್ ಮೇಲೆ ಒತ್ತಡ ತರಲು ನಿರ್ಧರಿಸಲಾಗಿದೆ ಎಂದು ಸೇನೆ ಕಾರ್ಯದರ್ಶಿ ತಿಳಿಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಸ್ವಾಭಿಮಾನಿ ವೇದಿಕೆಯ ಸದಸ್ಯರಾದ ಅಣ್ಣಾ ವಿನಯಚಂದ್ರ ಮತ್ತು ಕೃಷ್ಣ ಬೋರ್ಕರ್ ಉಡುಪಿಗೆ ಭೇಟಿ ನೀಡಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಒಂದು ವೇಳೆ ಮುತಾಲಿಕ್ ಒಪ್ಪದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಘವೇಂದ್ರ ಆಚಾರ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಬಿಎಸ್
ವೈ
ಸರ್ಕಾರಕ್ಕೆ
ನಾನಾ
ಕಷ್ಟಗಳು:
ಕೋಡಿ
ಮಠ
ಲೋಕಸಭಾ
ಕ್ಷೇತ್ರಗಳ
ಮತದಾರ
ವಿವರ
Comments
bjp ಬಿಜೆಪಿ ಕನ್ನಡ ಸದಾನಂದ ಗೌಡ sadananda gowda ಉಡುಪಿ udupi pramod muthalik srirama sene ls polls 2009 ಶ್ರೀರಾಮಸೇನೆ ಪ್ರಮೋದ್ ಮುತಾಲಿಕ್ ಲೋಕಸಭೆ ಚುನಾವಣೆ 2009
Story first published: Friday, March 13, 2009, 11:38 [IST]