ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಯಕ ರಾಜು ನೆನಪಿನಲ್ಲಿ ಸಂಗೀತ ಸಂಜೆ
ಓದಿನರಮನೆಯಲ್ಲಿ
ತಿಂಗಳ
ಒನಪು
ಕಾರ್ಯಕ್ರಮ
ವನ್ನು
ಪ್ರತಿ
ತಿಂಗಳ
11
ರಂದು
ಈ
ಕಾರ್ಯಕ್ರಮ
ನಡೆಸಲಾಗುತ್ತಿದೆ.
ಈವರೆಗೆ
33
ಕಂತುಗಳನ್ನು
ಪೂರೈಸಿದ್ದು,
ಪ್ರಸ್ತುತ
34ನೇ
ಸರಣಿ
ಕಾರ್ಯಕ್ರಮ
ನಡೆಸುತ್ತಿದೆ.
ಪುತ್ತೂರು
ನರಸಿಂಹ
ನಾಯಕ್
ಮತ್ತು
ತಂಡ
ಸಂಗೀತ
ಕಛೇರಿ
ನಡೆಸಿಕೊಡುವರು.
ನಗರ
ಕೇಂದ್ರ
ಗ್ರಂಥಾಲಯದ
ಉಪ
ನಿರ್ದೇಶಕ
ಆರ್.ಕೆ.
ಬಡಿಗಣ್ಣವರ
ಅತಿಥಿಗಳಾಗಿ
ಭಾಗವಹಿಸುವರು.
ಸ್ಥಳ:
ಗ್ರಂಥಾಂಗಣ,
ನಗರ
ಕೇಂದ್ರ
ಗ್ರಂಥಾಲಯ,
ಹಂಪಿನಗರ.
ಸಮಯ:
ಸಂಜೆ
6
(ದಟ್ಸ್ ಕನ್ನಡ ಸಭೆ ಸಮಾರಂಭ)
Comments
Story first published: Tuesday, March 10, 2009, 12:03 [IST]