ಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ
*ಪತ್ರಿಕಾಗೋಷ್ಠಿ
ಗುರುವಾರ
ಸಂಜೆ
5
ಗಂಟೆಗೆ
ಸತ್ಯಂ
ಕಂಪ್ಯೂಟರ್ಸ್
ನ
ಪ್ರಧಾನ
ಕಾರ್ಯಾಲಯದಲ್ಲಿ
ಆರಂಭವಾಯಿತು.
*ಸತ್ಯಂ
ಕಂಪ್ಯೂಟರ್ಸ್
ನ
ಆರು
ಮಂದಿ
ಮುಖಂಡರು
ಪತ್ರಿಕಾಗೋಷ್ಠಿಯಲ್ಲಿ
ಪಾಲ್ಗೊಂಡಿದ್ದರು.
*ಹಂಗಾಮಿ
ಮುಖ್ಯ
ಕಾರ್ಯ
ನಿರ್ವಹಣಾಧಿಕಾರಿ
ರಾಮ್
ಮೈನಂ
ಪತಿ,
ವೀರೇಂದ್ರ
ಅಗರ್ವಾಲ್,
ಸಿ
ಆರ್
ಆನಂದ್
ಮತ್ತು
ಕೇಶವ್
ಪಾಂಡ
ಸಭೆಯಲ್ಲಿ
ಉಪಸ್ಥಿತರಿದ್ದರು.
*ಪ್ರಸ್ತುತ
ನಮಗೆ
ಎದುರಾಗಿರುವ
ಪರಿಸ್ಥಿತಿ
ದುರದೃಷ್ಟಕರ.
*ಈ
ದುರದೃಷ್ಟಕರ
ಪರಿಸ್ಥಿತಿಯನ್ನು
ಎದುರಿಸುತ್ತೇವೆ.
ನೌಕರರು,
ಗ್ರಾಹಕರೊಂದಿಗೆ
ಪೂರ್ಣ
ವಿಶ್ವಾಸದಿಂದ
ವ್ಯವಹರಿಸುತ್ತೇವೆ.
*ವ್ಯಾಪಾರ
ವಹಿವಾಟುಗಳನ್ನು
ಮುಂದುವರಿಸುವುದು,
ಸಮಸ್ಯೆಗಳಿಂದ
ಹೊರಬರುವುದು
ನಮ್ಮ
ಪ್ರಧಾನ
ಆದ್ಯತೆಗಳು.
*ಆಡಿಟಿಂಗ್
ನಲ್ಲಿ
ಆದ
ಅವ್ಯವಹಾರಗಳ
ಬಗ್ಗೆ
ವಿಚಾರಣೆ
ಮಾಡಲು
ಸಂಪೂರ್ಣವಾಗಿ
ಸಹಕರಿಸುತ್ತೇವೆ.
*ಈ
ಅವ್ಯವಹಾರಕ್ಕೂ
ತನಗೂ
ಯಾವುದೇ
ಸಂಬಂಧವಿಲ್ಲ
ಎಂದು
ರಾಮ್
ಸ್ಪಷ್ಟನೆ.
*ಗ್ರಾಹಕರು,
ನೌಕರರಿಗೆ
ನಮ್ಮ
ಬಗ್ಗೆ
ನಂಬಿಕೆ
ಇದೆ.
*ರಾಮಲಿಂಗರಾಜು
ಬಿಡುಗಡೆ
ಮಾಡಿರುವ
ಪತ್ರಗಳಲ್ಲಿನ
ಅಂಶಗಳ
ಬಗ್ಗೆ
ಪರಿಶೀಲಿಸುತ್ತೇವೆ.
*ಕಂಪನಿಯಲ್ಲಿ
53
ಸಾವಿರ
ನೌಕರರಿದ್ದಾರೆ.
ಅವರ
ಉದ್ಯೋಗ
ರಕ್ಷಣೆಗೆ
ಸತ್ಯಂ
ಸಿದ್ಧ
*ಜಗತ್ತಿನ
ನಾನಾಕಡೆ
ಇರುವ
50,000
ಗ್ರಾಹಕರು
ನಮ್ಮೊಂದಿಗೇ
ಇದ್ದಾರೆ.
*ಹೊಸ
ಆಡಳಿತ
ಮಂಡಳಿಯನ್ನು
ಸ್ಥಾಪಿಸುತ್ತೇವೆ,
ನಮ್ಮ
ಗುರಿ
ಮುಟ್ಟುತ್ತೇವೆ.
*ನೌಕರರ
ಸಂಬಳದ
ಬಗ್ಗೆ
ನಾವು
ಆದಷ್ಟು
ಕಾಳಜಿ
ವಹಿಸುತ್ತೇವೆ.
*ರಾಮಲಿಂಗರಾಜು
ಅವರ
ರಾಜಿನಾಮೆ
ಪತ್ರವನ್ನು
ಸಮಗ್ರವಾಗಿ
ಅಧ್ಯಯನ
ಮಾಡಲಾಗುತ್ತಿದೆ.
*ರಾಮಲಿಂಗರಾಜು
ರಾಜೀನಾಮೆಯನ್ನು
ಇನ್ನೂ
ಅಂಗೀಕರಿಸಿಲ್ಲ.
*ಜನವರಿ
10ರಂದು
ನಡೆಯುವ
ಮಂಡಳಿ
ಸಭೆಯಲ್ಲಿ
ಈ
ಕುರಿತು
ನಿರ್ಣಯ
ತೆಗೆದುಕೊಳ್ಳಲಾಗುತ್ತದೆ.
*ರಾಮಲಿಂಗರಾಜು
ರಾಜಿನಾಮೆ
ನಂತರ
ಸಹ
ಅವರು
ಕಾನ್ಪರೆನ್ಸ್
ಕಾಲ್
ಮೂಲಕ
ನಮ್ಮೊಂದಿಗೆ
ಮಾತನಾಡಿದ್ದಾರೆ.
*ಅಗತ್ಯವಾದರೆ
ಸಭೆಗೆ
ನಾನೂ
ಬರುತ್ತೇನೆ
ಎಂದು
ರಾಮಲಿಂಗರಾಜು
ತಿಳಿಸಿದ್ದಾರೆ.
*ಸೆಬಿ
ಅಧಿಕಾರಿಗಳು
ಸತ್ಯಂ
ಕಂಪನಿಗೆ
ಬಂದಿದ್ದಾರೆ.
ಅವರಿಗೆ
ಸಹಕರಿಸುತ್ತೇವೆ.
*ಮುಖ್ಯ
ಹಣಕಾಸು
ಅಧಿಕಾರಿ(ಸಿಎಫ್
ಓ)
ವಿ.ಶ್ರೀನಿವಾಸ್
ತಮ್ಮ
ಸ್ಥಾನಕ್ಕೆ
ರಾಜಿನಾಮೆ
ನೀಡಿದ್ದಾರೆ.
*ಹೊಸ
ಸಿಎಫ್
ಒ
ನೇಮಕಾತಿ
ಬಗ್ಗೆ
ಜ.10ರಂದು
ನಿರ್ಣಯ
ಕೈಗೊಳ್ಳಲಾಗುವುದು.
ಪೂರಕ
ಓದಿಗೆ:
ಮೇಟಾಸ್
ಇನ್
ಫ್ರಾ
ಲಿ.ಅಧ್ಯಕ್ಷ
ರಾಜೀನಾಮೆ
ಸತ್ಯಂ
ಖರೀದಿರುವ
ಆಲೋಚನೆ
ಇಲ್ಲ:
ಇನ್ಫಿ
ತಲೆಮರೆಸಿಕೊಂಡ
ರಾಮಲಿಂಗಾರಾಜು:
ಸೆಬಿ