ಹಳೆಯ ಚಿತ್ರ 'ಮಠ'ದೊಂದಿಗೆ ಹೊಸ ಸಂವಾದ
ಬೆಂಗಳೂರು, ಜು.16: ಕನ್ನಡಸಾಹಿತ್ಯ.ಕಾಂನ ಯುವ ಉತ್ಸಾಹಿಗಳು ಜಗ್ಗೇಶ್ ಅಭಿನಯದ ಮಠ ಚಿತ್ರದ ವಿಶೇಷ ಪ್ರದರ್ಶನವನ್ನು ನಗರದಲ್ಲಿ ಹಮ್ಮಿಕೊಂಡಿದ್ದಾರೆ. ಹಳೆಯಚಿತ್ರದ ಪ್ರದರ್ಶನ, ಸಂವಾದ ಈಗ ಯಾಕೆ ಎಂದು ಪ್ರಶ್ನಿಸಿದಾಗ ಕನ್ನಡ ಸಾಹಿತ್ಯ ಕಾಂ ನ ಅರೇಹಳ್ಳಿ ರವಿ ಅವರು ಕೊಟ್ಟ ಉತ್ತರ ಹೀಗಿತ್ತು.
ಕನ್ನಡ ಸಾಹಿತ್ಯ.ಕಾಂ ಪರಿಸರದಲ್ಲಿರುವ ಉತ್ಸಾಹಿಗಳು ಇಂದಿಗೂ ಈ ಚಿತ್ರದ ಬಗೆಗೆ 'ಮೆಚ್ಚುಗೆ'ಯಿಂದ ಮಾತನಾಡುತ್ತಿರುತ್ತಾರೆ. ಚಿತ್ರವ ನ್ನು ನಾವುಗಳು ನೋಡಿ ಅರ್ಥ ಮಾಡಿಕೊಂಡಿರುವುದಕ್ಕೂ, ಚಿತ್ರತಂಡದವರ ಒಳಾರ್ಥಗಳಿಗೂ ಏನಾದರೂ ವ್ಯತ್ಯಾಸಗಳಿವೆಯೆ? ಚಿತ್ರ ನೋಡುಗನದ್ದು ಮಾತ್ರವೆ? ಚಿತ್ರತಂಡದವರ 'ಅರ್ಥ'ಗಳೇ ಅಂತಿಮವಾದದ್ದೆ? ಇನ್ನೂ ಅನೇಕಾನೇಕ ಪ್ರಶ್ನೆಗಳು ವೀಕ್ಷಕನಿಗೆ ಇದ್ದೇ ಇರುತ್ತವೆ. ಇಂತಹ ಪ್ರಶ್ನೆಗಳಿಗೆ ಯಾವ ಸಂದರ್ಭದಲ್ಲಿ ಉತ್ತರ ದಕ್ಕಿದರೇನು? ನಿರ್ದೇಶಕ ಗುರುಪ್ರಸಾದ್ರ ಮುಂದೆ ಪ್ರದರ್ಶನ ಹಾಗು ಸಂವಾದದ ಪ್ರಸ್ತಾವನೆ ಇಟ್ಟಾಗ ಸಂತೋಷದಿಂದಲೇ ಒಪ್ಪಿಕೊಂಡರು. ಹೀಗಾಗಿ, ಈ ಕಾರ್ಯಕ್ರಮದ ಯೋಜನೆ ನಿಮ್ಮ ಮುಂದಿದೆ.
ಚಿತ್ರತಂಡದಲ್ಲಿನ
ಯಾರ್ಯಾರು
ಭಾಗವಹಿಸಲಿದ್ದಾರೆ?
ನಿರ್ದೇಶಕ
ಗುರುಪ್ರಸಾದ,
ಚಿತ್ರದ
ಕಲಾವಿದರು
ಹಾಗು
ತಂತ್ರಜ್ಞರು.
ಪ್ರದರ್ಶನ
ಎಲ್ಲಿ?
'ಶ್ರೀಗಂಧ
ಪ್ರಿವ್ಯೂ
ಥಿಯೇಟರ್'
(ರೇಣುಕಾಂಬ)
ಲಾವಣ್ಯ
ಟವರ್ಸ್
ನಂ
59,
4
ನೆ
ಮುಖ್ಯ
ರಸ್ತೆ,
18
ನೆ
ಆಡ್ಡರಸ್ತೆ
ಮಲ್ಲೇಶ್ವರಂ
ಬೆಂಗಳೂರು-
ಪ್ರವೇಶಕ್ಕೆ
ದರ
ನಿಗದಿ
ಪಡಿಸಲಾಗಿದೆಯೆ?
ಇಲ್ಲ.
ಆದರೆ
ಆಸನಗಳು
100
ಮಾತ್ರ
ಇವೆ.
ಹೀಗಾಗಿ,
ನಿಮ್ಮ
ಸ್ಥಳ
ಕಾದಿರಿಸಲು
ಈ
ದೂರವಾಣಿಯನ್ನು
ಸಂಪರ್ಕಿಸಲೂ
ಬಹುದು:
9900439930.
ಪ್ರವೇಶ
ಉಚಿತ.
ಸಾಧ್ಯವಿದ್ದರೆ, ಕನ್ನಡಸಾಹಿತ್ಯ.ಕಾಂ ಪ್ರಕಟಿಸಿರುವ 'ಇದೇ ಇರಬೇಕು ಕವಿತೆ' (ರೂ.40) ಹಾಗು 'ಕಟ್ ಸೀಟ್ ಮತ್ತಿತರ ಕತೆಗಳು' (ರೂ.50) ಎರಡು ಕೃತಿಗಳನ್ನು ಖರೀದಿಸಿದರೆ ಸಂತೋಷ. ಎರಡನ್ನೂ ಒಟ್ಟಿಗೆ ಖರೀದಿಸಿದರೆ ರಿಯಾಯ್ತಿ ಉಂಟು. ಖರೀದಿಗಾಗಲಿ, ಪ್ರವೇಶಕ್ಕಾಗಲಿ ಸಂಬಂಧವಿಲ್ಲ. ಆದುದರಿಂದ ಯಾವುದೇ ಸಂಕೋಚವಿಲ್ಲದಿರಲಿ.
ಪ್ರದರ್ಶನದ ದಿನಾಂಕ ಹಾಗು ವೇಳೆ: ಜುಲೈ 20, 2008, ಭಾನುವಾರ ಮಧ್ಯಾಹ್ನ 1 ಗಂಟೆಗೆ.
ಇತರ
ವಿವರಗಳು
ಹಾಗು
ಸೂಚನೆಗಳು:
ಪ್ರದರ್ಶನಕ್ಕೆ
15
ನಿಮಿಷಕ್ಕೆ
ಮುಂಚೆ,
ಸ್ಥಳ
ಕಾಯ್ದಿರಿಸಿರುವವರು
ಪ್ರವೇಶ
ದ್ವಾರದ
ಸ್ವಾಗತ
ಸ್ಥಳದಲ್ಲಿ
ಖಚಿತ
ಪಡಿಸಿ.
ಚಿತ್ರ
ತಂಡದವರಿಗೆ
ನಿಮ್ಮ
ಪ್ರಶ್ನೆಗಳೇನಾದರೂ
ಇದ್ದಲ್ಲಿ
ಅವುಗಳನ್ನು
ಮುಂಚಿತವಾಗಿಯೇ
ಕಳುಹಿಸಿಕೊಡಿ.
ಇನ್ನೂ
ಹೆಚ್ಚಿನ
ವಿವರಗಳು
ಬೇಕಿದ್ದಲ್ಲಿ
ನೀವು
ಸಂಪರ್ಕಿಸಬಹುದಾದ
ಸಂಖ್ಯೆ:
9900439930
(ಅರೇಹಳ್ಳಿ
ರವಿ)
9731755966
(ಎಂ
ಕಿರಣ್,
ಬೆಂಬಲಿಗರ
ಬಳಗದ
ನಿರ್ವಾಹಕರು)
(ದಟ್ಸ್ಕನ್ನಡ ಸಭೆ-ಸಮಾರಂಭ)