ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು:'ಮಾಯಾವಿ ಸರೋವರ'ಕೃತಿ ಬಿಡುಗಡೆ
ಮೈಸೂರು, ಜು.1: ದಟ್ಸ್ಕನ್ನಡ ಅಂಕಣಕಾರ ಡಾ.ಮೈ.ಶ್ರೀ.ನಟರಾಜ್ಅವರ 'ಮಾಯಾವಿ ಸರೋವರ' ಬುಧವಾರ (ಜು.2) ಮೈಸೂರಿನ ಜಗನ್ ಮೋಹನ್ ಅರಮನೆ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ಬಿಡುಗಡೆಯಾಗಲಿದೆ.
ಮೈಸೂರಿನ ಗೀತಾ ಬುಕ್ ಹೌಸ್ ಪ್ರಕಾಶನದಲ್ಲಿ ಹೊರಬರುತ್ತಿರುವ ಪುಸ್ತಕದ ಪ್ರದರ್ಶನವನ್ನು ಅಮರ ಕಲಾ ಸಂಘ ಹಮ್ಮಿಕೊಂಡಿದೆ. ದಟ್ಸ್ಕನ್ನಡ 'ಹೊಂಬೆಳಕ ಹೊನಲು'ಅಂಕಣಕಾರರಾದ ಶಿಕಾರಿಪುರ ಹರಿಹರೇಶ್ವರ ಅವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಹಾಗೆಯೇ 'ಮಾಯಾವಿ ಸರೋವರ' ಕುರಿತು ಪ್ರೊ.ಎಚ್.ಎಸ್.ಉಮೇಶ್ ಮಾತನಾಡಲಿದ್ದಾರೆ.
(ದಟ್ಸ್ಕನ್ನಡ ಸಭೆ-ಸಮಾರಂಭ)
Comments
Story first published: Tuesday, July 1, 2008, 17:44 [IST]