ಬೆಂಗಳೂರಿನ ಅಭಿವೃದ್ಧಿಗೆ ತಜ್ಞರ ಸೂತ್ರಗಳು
ಬೆಂಗಳೂರು, ಜೂ. 29 : ಬಿಜೆಪಿ ಸರ್ಕಾರ ತ್ವರಿತಗತಿಯಲ್ಲಿ ನಗರಾಭಿವೃದ್ಧಿಗೆ ಕಾಯಕಲ್ಪ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ, ಭವಿಷ್ಯದ ಬೆಂಗಳೂರಿನ ನೀಲನಕ್ಷೆಯನ್ನುನಾನಾ ಕ್ಷೇತ್ರದ ತಜ್ಞರು ರೂಪಿಸಿದ್ದಾರೆ. ಬೆಂಗಳೂರು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿರಂಗನ್, ಇನ್ಫೋಸಿಸ್ ನ ಮೋಹನ್ ದಾಸ್ ಪೈ, ಜನಾಗ್ರಹದ ರಮೇಶ್ ರಾಮನಾಥ್, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ಎ.ರವೀಂದ್ರ, ಪ್ರೊ.ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಸಂಸ್ಥೆಗಳ ತಜ್ಞರು ಸರ್ಕಾರಕ್ಕೆನೀಡಿದ ಸಲಹೆಗಳನ್ನು ಆಲಿಸಲು ಮಹಾನಗರ ಪಾಲಿಕೆಗೆ ಸೇರಿದ ಸಚಿವರುಗಳು ಉಪಸ್ಥಿತರಿದ್ದರು.
ನಗರದ ಮೂಲ ಸೌಕರ್ಯಗಳ ಕೊರತೆ ನಿವಾರಿಸಲು, ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ತಜ್ಞರು ಸೂಚಿಸಿರುವ ಕಾರ್ಯಸೂಚಿಯ ಮುಖ್ಯಾಂಶ ಹೀಗಿದೆ. ನಗರದ ಟ್ರಾಫಿಕ್ ಸಮಸ್ಯೆ, ಕುಡಿಯುವ ನೀರು, ವಸತಿ, ರಸ್ತೆ ನವೀಕರಣ, ಹೊಸ ಸಂಚಾರ ಸೌಲಭ್ಯ, ವಿದ್ಯುತ್ ಸಮಸ್ಯೆಯತ್ತ ಹೆಚ್ಚು ಗಮನ ಹರಿಸಲಾಗಿದೆ.
ಟ್ರಾಫಿಕ್
ಸಿಗ್ನಲ್
*ನಗರದ
ಹೊರವಲಯದಲ್ಲಿ
204
ಹೊಸ
ಟ್ರಾಫಿಕ್
ಸಿಗ್ನಲ್
*ಪ್ರತಿ
ತಿಂಗಳು
20
ಟ್ರಾಫಿಕ್
ಸಿಗ್ನಲ್
ಲೈಟ್
ಗಳ
ಅಳವಡಿಕೆ
*
5
0ಜಂಕ್ಷನ್
ಗಳು
ಸಿಗ್ನಲ್
ರಹಿತ
*
178
ಟ್ರಾಫಿಕ್
ಸಿಗ್ನಲ್
ಗಳ
ಉನ್ನತೀಕರಣ
ಯೋಜನೆ
*ಕೆ.ಆರ್
ಪುರ,
ಬೆನ್ನಿಗಾನಹಳ್ಳಿ
ಜಂಕ್ಷನ್,
ಯಶವಂತಪುರ,
ಬನ್ನೇರುಘಟ್ಟ
ರಸ್ತೆ
ಹಾಗೂ
ಸಿಲ್ಕ್
ಬೋರ್ಡ್
ಜಂಕ್ಷನ್
ಗಳ
ಸುಗಮ
ಸಂಚಾರಕ್ಕೆ
ಐದು
ಲಕ್ಷ
ವಿನಿಯೋಗ
ಹೈಟೆಕ್
ಸಂಚಾರ
*ಏರ್
ಪೋರ್ಟ್
ತಲುಪಲು
ಹೈ
ಸ್ಪೀಡ್
ರೈಲು
ಬಿಡುಗಡೆ
*
ಒಟ್ಟು
34ಕಿ.ಮೀ
ದೂರ
ರೈಲು
ಮಾರ್ಗಕ್ಕೆ
3716
ಕೋಟಿ
ರು
ವೆಚ್ಚ
*2009
ರ
ಮಾರ್ಚ್
31ರೊಳಗೆ
ಗುತ್ತಿಗೆದಾರರ
ಜತೆ
ಒಪ್ಪಂದ.
2012
ರೊಳಗೆ
ಕಾಮಗಾರಿ
ಪೂರ್ಣ
*ಮೆಟ್ರೋ
ರೈಲಿನ
ಜತೆ
ಮೊನೊ
ರೈಲಿಗೂ
ಅವಕಾಶ
ವಿದ್ಯುತ್
*ವಿದ್ಯುತ್
ಸಮಸ್ಯೆ
ನೀಗಿಸಲು
1292
ಕೋಟಿ
ರು
ನ
ನಾಲ್ಕು
ಯೋಜನೆ
*ಸುರಕ್ಷತೆ
ಮತ್ತು
ವಿದ್ಯುತ್
ಕಳ್ಳತನ
ತಡೆಯಲು
ಏರಿಯಲ್
ಬಂಚಿಂಗ್
*ಟ್ರಾನ್ಸ್
ಫಾರ್ಮರ್
ಅಳವಡಿಕೆ
ನವೀಕರಣಕ್ಕೆ
315
ಕೋಟಿ
ರು.
ವೆಚ್ಚ
ಪಾರ್ಕಿಂಗ್
,
ಸಂಚಾರ
*ನಗರದ
ಆಯ್ದ
10
ಪ್ರದೇಶಗಳಲ್ಲಿ
ಬಹುಮಹಡಿ
ಪಾರ್ಕಿಂಗ್
ತಾಣ
ನಿರ್ಮಾಣ
*
ಗಾಂಧಿನಗರ,
ಕೆ.ಜಿ.
ರಸ್ತೆಯಲ್ಲಿನ
ಪಾರ್ಕಿಂಗ್
ವ್ಯವಸ್ಥೆ
ಎಲ್ಲೆಡೆ
ಜಾರಿ
*
ನಗರದ
ಒಳಗೆ
ಲಾರಿಗಳ
ಸಂಚಾರ
ತಡೆಗಟ್ಟಲು
'ಫೆರಿಫೆರಲ್
ಟ್ರಕ್
ಮ್ಯಾನೇಜ್
ಮೆಂಟ್
ಜಾರಿ
*ಸ್ವಿಸ್
ಚಾಲೆಂಜ್
ಮಾದರಿ
ಸ್ವಯಂ
ಚಾಲಿತ
ಪಾರ್ಕಿಂಗ್
ವ್ಯವಸ್ಥೆ
ಹಾಗೂ
ಶುಲ್ಕ
ವಸೂಲಿ
*ಮಿನರ್ವ
ವೃತ್ತದಿಂದ
ಹಡನ್ಸ್
ವೃತ್ತದವರೆಗೂ
ಎಲಿವೇಟೆಡ್
ರಸ್ತೆ
ನಿರ್ಮಾಣ
ನೀರು
*ವೃಷಭಾವತಿ
ಯೋಜನೆಯಿಂದ
ಬೆಂಗಳೂರು
ಉತ್ತರ,
ಪಶ್ಚಿಮ,
ದಾಸರಹಳ್ಳಿಗೆ
ನೀರು
ಸರಬರಾಜು
*ನಾಗಾವಾರ,
ಕಲ್ಕೆರೆ,
ಬೆಳ್ಳಂದೂರು,
ಕೆಂಗೇರಿ
ಕೆರೆಗಳ
ನೀರು
ಸಂಸ್ಕರಣೆ
*
ಕೋರಮಂಗಲ
ಮತ್ತು
ಚೆಲ್ಲಘಟ್ಟ
ಕಣಿವೆಗಳಿಂದ
ಒಟ್ಟು
350ಎಂಎಲ್
ಡಿ
ನೀರನ್ನು
ಶುದ್ಧೀಕರಿಸಿ
ಸುತ್ತಮುತ್ತಲಿನ
ಕೈಗಾರಿಕೆ
ಹಾಗೂ
ಗೃಹೋಪಯೋಗಕ್ಕೆ
ವಿತರಣೆ
ಸಂಚಾರ
*
ಬಿಎಂಟಿಸಿಗೆ
143
ಕೋಟಿ
ವೆಚ್ಚದಲ್ಲಿ
ಹೆಚ್ಚುವರಿ
310
ವೋಲ್ವೊ
ಬಸ್
ಗಳ
ಸೇರ್ಪಡೆ
*5250
ಕೋಟಿ
ರು
ವೆಚ್ಚದಲ್ಲಿ
7
ಪಟ್ಟಣಗಳ
ಸಂಪರ್ಕಿಸುವ
ವರ್ತುಲ
ರಸ್ತೆ
*ಜೆಸಿ
ರಸ್ತೆಯಲ್ಲಿ
ಮೇಲ್ಸೇತುವೆ
ನಿರ್ಮಾಣ.
ವಸತಿ
*ಬಿಡದಿ,
ರಾಮನಗರ,ಸಾತನೂರು,
ನಂದಗುಡಿಯಲ್ಲಿ
ಟೌನ್
ಶಿಪ್
ನಿರ್ಮಾಣ
*ಮನೆ
ಇಲ್ಲದವರಿಗೆ
1.74
ಲಕ್ಷ
ಮನೆ
ನಿರ್ಮಾಣ
*ಸೂರ್ಯ
ನಗರಒಂದನೇ
ಹಂತದಲ್ಲಿ
30
ಕೋಟಿ
ವೆಚ್ಚದ
400
ಫ್ಲಾಟ್
*ಅಲ್ಲಾಳಸಂದ್ರದಲ್ಲಿ
400
ಮನೆ
ನಿರ್ಮಾಣ
(ದಟ್ಸ್
ಕನ್ನಡವಾರ್ತೆ)