ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಲ್ಲಿ ವೀರಶೈವ ವಧೂವರ ಮಿಲನ
ಬೆಂಗಳೂರು, ಜೂ 9 : ವೀರಶೈವ ಪಂಗಡಕ್ಕೆ ಸೇರಿದ ಇಂಜಿನಿಯರ್ ಮತ್ತು ವೈದ್ಯ ವಧೂವರರ ಸಮಾವೇಶ ಜೂನ್ 15 ರ ಭಾನುವಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಈ ಸಮಾವೇಶವನ್ನು ಅಖಿಲ ಭಾರತ ವೀರಶೈವ ಸಹಾಯಕ ಮಂಡಳಿ ವ್ಯವಸ್ಥೆ ಮಾಡಿದೆ.
ಬೆಂಗಳೂರಿನ
ಗಾಂಧೀನಗರದಲ್ಲಿರುವ
ಮಂಡಳಿ
ಕೇಂದ್ರ
ಕಚೇರಿಯಲ್ಲಿ
ವಧೂವರ
ಸಮಾವೇಶವಿರುತ್ತದೆ.
ಮಧ್ಯಾನ್ಹ
2
ಗಂಟೆಗೆ
ಆರಂಭವಾಗುವ
ಈ
ಸಮಾವೇಶದಲ್ಲಿ
ಆಸಕ್ತರು
ಭಾಗವಹಿಸಬೇಕೆಂದು
ಮಂಡಳಿಯ
ಅಧ್ಯಕ್ಷ
ಎಸ್.
ಟಿ.
ಶಿವಸ್ವಾಮಿ
ತಿಳಿಸಿದ್ದಾರೆ.
ಅವರ
ದೂರವಾಣಿ
ಸಂಖ್ಯೆ
:
080-2226
9237
(
ದಟ್ಸ್
ಕನ್ನಡ
ವಾರ್ತೆ)
Comments
Story first published: Wednesday, June 11, 2008, 11:47 [IST]