ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ
ಬೆಂಗಳೂರು, ಜೂ. 9 : ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿಯ ಕಮಲ ಅರಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯದ ಬಿಜೆಪಿಯ ರಾಜಕೀಯ ಪರಿಸ್ಥಿತಿಯಲ್ಲಿ ಅನಭಿಷಕ್ತ ದೊರೆ. ಖಾತೆ ಹಂಚಿಕೆಯನ್ನು ಸರಾಗವಾಗಿ ಮಾಡಿ ಮುಗಿಸಿರುವ ಅವರು, ಯಾರ ಅಣತಿಗೆ ಕಾಯದೆ ತಮಗಿಷ್ಟದಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಪಟ್ಟಿ ಪ್ರಕಟಿಸಿದ್ದಾರೆ.
ಸಚಿವರ ಹೆಸರು ಮತ್ತು ಅವರು ವಹಿಸಿರುವ ಜಿಲ್ಲಾ ಉಸ್ತುವಾರಿ ಕೇಂದ್ರಗಳು
ಜಿಲ್ಲೆ | ಉಸ್ತುವಾರಿ ಸಚಿವ |
ಶಿವಮೂಗ್ಗ | ಬಿ.ಎಸ್. ಯಡಿಯೂರಪ್ಪ |
ಬೆಂಗಳೂರು ಉತ್ತರ , ರಾಮನಗರ | ಕಟ್ಟಾ ಸುಬ್ರಮಣ್ಯ ನಾಯ್ಡು |
ಬೆಂಗಳೂರು ದಕ್ಷಿಣ | ಆರ್. ಅಶೋಕ್ |
ಮೈಸೂರು | ಶೋಭಾ ಕರಂದ್ಲಾಜೆ |
ದಕ್ಷಿಣ ಕನ್ನಡ ಮತ್ತು ಕೊಡಗು | ಕೃಷ್ಣ ಪಾಲೇಮಾರ್ |
ಚಾಮರಾಜನಗರ | ಹರತಾಳು ಹಾಲಪ್ಪ |
ಮಂಡ್ಯ | ರಾಮಚಂದ್ರಗೌಡ |
ಕೋಲಾರ | ಕೃಷ್ಣಯ್ಯ ಶೆಟ್ಟಿ |
ಚಿಕ್ಕಬಳ್ಳಾಪುರ | ಡಾ.ಮಮ್ತಾಜ್ ಅಲೀಖಾನ್ |
ತುಮಕೂರು | ಎಸ್.ಸುರೇಶ್ ಕುಮಾರ್ |
ಉಡುಪಿ | ಡಾ.ವಿ.ಎಸ್.ಆಚಾರ್ಯ |
ಚಿಕ್ಕಮಗಳೂರು | ಕೆ.ಎಸ್.ಈಶ್ವರಪ್ಪ |
ಹಾಸನ ಮತ್ತು ಬಾಗಲಕೋಟೆ | ಅರವಿಂದ ಲಿಂಬಾವಳಿ |
ಚಿತ್ರದುರ್ಗ | ಜಿ.ಕರುಣಾಕರರೆಡ್ಡಿ |
ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ |
ದಾವಣಗೆರೆ | ಎಸ್.ಎ.ರವೀಂದ್ರನಾಥ್ |
ಬೆಳಗಾವಿ | ಬಸವರಾಜ್ ಬೊಮ್ಮಾಯಿ |
ಧಾರವಾಡ | ಮುರುಗೇಶ್ ನಿರಾಣಿ |
ಕೊಪ್ಪಳ | ಗೋವಿಂದ ಕಾರಜೋಳ |
ಬಳ್ಳಾರಿ | ಜಿ.ಜನಾರ್ದನರೆಡ್ಡಿ |
ಹಾವೇರಿ ಮತ್ತು ರಾಯಚೂರು | ಸಿ.ಎಂ.ಉದಾಸಿ |
ಗುಲ್ಬರ್ಗಾ | ಲಕ್ಷ್ಮಣ ಸವದಿ |
ಬಿಜಾಪುರ | ಎಸ್.ಕೆ.ಬೆಳ್ಳಬ್ಬಿ |
ಬೀದರ್ | ರೇವೂ ನಾಯಕ್ ಬೆಳಮಗಿ |
ಗದಗ | ಶ್ರೀರಾಮುಲು |
(ದಟ್ಸ್ ಕನ್ನಡ ವಾರ್ತೆ)
ಅಸಮಾಧಾನಕ್ಕೆ
ಕುಮ್ಮಕ್ಕು
ನೀಡಿರುವ
ಖಾತೆ
ಹಂಚಿಕೆ
ಕರ್ನಾಟಕ
13ನೇ
ವಿಧಾನಸಭೆ
ಚುನಾವಣೆ
ಫಲಿತಾಂಶ
ಪಟ್ಟಿ
ರೈತನ
ಹೆಸರಿನಲ್ಲಿ
ಯಡಿಯೂರಪ್ಪ
ಪ್ರಮಾಣವಚನ
Comments
Story first published: Monday, June 9, 2008, 11:54 [IST]