ಮೊದಲ ಅವಧಿಯಲ್ಲಿ ಅಭ್ಯರ್ಥಿಗಳ ಬಲಾಬಲ
ಬೆಂಗಳೂರು,ಮೇ 25: ಅಭ್ಯರ್ಥಿಗಳ ಬಲಾಬಲ ಇಂತಿದೆ.
*ಬ್ಯಾಟರಾಯನಪುರದಲ್ಲಿ
ಕಾಂಗ್ರೆಸ್
ಅಭ್ಯರ್ಥಿ
ಮುನ್ನಡೆ,
*ಮಾಜಿ
ಮುಖ್ಯಮಂತ್ರಿ
ಕುಮಾರಸ್ವಾಮಿ
ಮುನ್ನಡೆ.
*ಮಾಗಡಿಯಲ್ಲಿ
ಜೆಡಿಎಸ್
ಅಭ್ಯರ್ಥಿ
ಬಾಲಕೃಷ್ಣ
ಮುನ್ನಡೆ.
*ಕಾರ್ಕಳ
ಬಿಜೆಪಿ
ಅಭ್ಯರ್ಥಿ
ಸುನೀಲ್
ಕುಮಾರ್
ಮುನ್ನಡೆ.
*ಬೆಳ್ತಂಗಡಿಯಲ್ಲಿ
ವಸಂತಕುಮಾರ
ಬಂಗೇರಾ
ಮುನ್ನಡೆ.
*
ಬಳ್ಳಾರಿ
ಯಲ್ಲಿ
ಅನಿಲ್
ಲಾಡ್
ಹಿನ್ನಡೆ.
*
ಶಿವಾಜಿನಗರ
ರೋಷನ್
ಬೇಗ್
ಮುನ್ನಡೆ.
*ನಾಗಮಂಗಲ
ಕ್ಷೇತ್ರದಲ್ಲಿ
ಕೆ.ಸುರೇಶ್
ಗೌಡ
ಮುನ್ನಡೆ.
*ಯಲಹಂಕ
ಕ್ಷೇತ್ರ
ಎಸ್.ಆರ್.ವಿಶ್ವನಾಥ್
ಮುನ್ನಡೆ.
*ಹೊಳೆನರಸೀಪುರ
ಕ್ಷೇತ್ರದಲ್ಲಿ
ಎಚ್.ಡಿ.ರೇವಣ್ಣ
ಮುನ್ನಡೆ.
*ಮಂಗಳೂರು
ಕಾಂಗ್ರೆಸ್
ನ
ಯು.ಟಿ.ಖಾದರ್
ಮುನ್ನಡೆ.
*ಗುಂಡ್ಲುಪೇಟೆಯಲ್ಲಿ
ಕಾಂಗ್ರೆಸ್
ನ
ಹೆಚ್.ಎಸ್.ಮಹದೇವ್
ಪ್ರಸಾದ್
ಮುನ್ನಡೆ.
*ಉಡುಪಿಯಲ್ಲಿ
ಕಾಂಗ್ರೆಸ್
ನ
ಪ್ರಮೋದ್
ಮದ್ವರಾಜ್
ಮುನ್ನಡೆ.
*ಚಾಮರಾಜನಗರ
ಎಂ.ಮಹದೇವ
ಮುನ್ನಡೆ.
*ಹಳಿಯಾಳ
ಆರ್.ವಿ.ದೇಶಪಾಂಡೆ
ಮುನ್ನಡೆ.
*ಗದಗ
ಕ್ಷೇತ್ರದಲ್ಲಿ
ಕಾಂಗ್ರೆಸ್
ಅಭ್ಯರ್ಥಿ
ಹೆಚ್.ಕೆ.ಪಾಟೀಲ್
ಮುನ್ನಡೆ.
*ಮುಧೋಳ-
ಗೋವಿಂದ
ಕಾರಜೋಳ
ಮುನ್ನಡೆ.
*ಜೀವರ್ಗಿಯಲ್ಲಿ
ಎನ್.ಧರ್ಮಸಿಂಗ್
ಮುನ್ನಡೆ.
(ದಟ್ಸ್ ಕನ್ನಡ ವಾರ್ತೆ)