ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಅವಧಿಯಲ್ಲಿ ಅಭ್ಯರ್ಥಿಗಳ ಬಲಾಬಲ

By Staff
|
Google Oneindia Kannada News

ಬೆಂಗಳೂರು,ಮೇ 25: ಅಭ್ಯರ್ಥಿಗಳ ಬಲಾಬಲ ಇಂತಿದೆ.

*ಬ್ಯಾಟರಾಯನಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ,
*ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುನ್ನಡೆ.
*ಮಾಗಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಾಲಕೃಷ್ಣ ಮುನ್ನಡೆ.
*ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಮುನ್ನಡೆ.
*ಬೆಳ್ತಂಗಡಿಯಲ್ಲಿ ವಸಂತಕುಮಾರ ಬಂಗೇರಾ ಮುನ್ನಡೆ.
* ಬಳ್ಳಾರಿ ಯಲ್ಲಿ ಅನಿಲ್ ಲಾಡ್ ಹಿನ್ನಡೆ.
* ಶಿವಾಜಿನಗರ ರೋಷನ್ ಬೇಗ್ ಮುನ್ನಡೆ.
*ನಾಗಮಂಗಲ ಕ್ಷೇತ್ರದಲ್ಲಿ ಕೆ.ಸುರೇಶ್ ಗೌಡ ಮುನ್ನಡೆ.
*ಯಲಹಂಕ ಕ್ಷೇತ್ರ ಎಸ್.ಆರ್.ವಿಶ್ವನಾಥ್ ಮುನ್ನಡೆ.
*ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್.ಡಿ.ರೇವಣ್ಣ ಮುನ್ನಡೆ.
*ಮಂಗಳೂರು ಕಾಂಗ್ರೆಸ್ ನ ಯು.ಟಿ.ಖಾದರ್ ಮುನ್ನಡೆ.
*ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ನ ಹೆಚ್.ಎಸ್.ಮಹದೇವ್ ಪ್ರಸಾದ್ ಮುನ್ನಡೆ.
*ಉಡುಪಿಯಲ್ಲಿ ಕಾಂಗ್ರೆಸ್ ನ ಪ್ರಮೋದ್ ಮದ್ವರಾಜ್ ಮುನ್ನಡೆ.
*ಚಾಮರಾಜನಗರ ಎಂ.ಮಹದೇವ ಮುನ್ನಡೆ.
*ಹಳಿಯಾಳ ಆರ್.ವಿ.ದೇಶಪಾಂಡೆ ಮುನ್ನಡೆ.
*ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಪಾಟೀಲ್ ಮುನ್ನಡೆ.
*ಮುಧೋಳ- ಗೋವಿಂದ ಕಾರಜೋಳ ಮುನ್ನಡೆ.
*ಜೀವರ್ಗಿಯಲ್ಲಿ ಎನ್.ಧರ್ಮಸಿಂಗ್ ಮುನ್ನಡೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X