ಮತ ಏಣಿಕೆ ಆರಂಭ ಅಭ್ಯರ್ಥಿಗಳ ಬಲಾಬಲ
ಬೆಂಗಳೂರು, ಮೇ 25: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಕ್ಷೇತ್ರದ ಮತಏಣಿಕೆ ಆರಂಭವಾಗಿದ್ದು, ಎಲೆಕ್ಟ್ರಾನಿಕ್ ಮತಯಂತ್ರವಾಗಿದ್ದರಿಂದ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.
ಇತ್ತೀಚಿನ ವರದಿಯ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರದಲ್ಲಿ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗಿದ್ದು, ಕಾಂಗ್ರೆಸ್ ವಲಯದಲ್ಲಿ ಆತಂಕದ ವಾತಾವರಣ ಮೂಡಿದೆ. ದೇಶದ ಗಮನ ಸೆಳೆದಿಸರುವ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹಣಾಹಣಿ ಎಂದೇ ಕರೆಯಲಾಗಿದ್ದ ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಹುಮ್ನಾಬಾದ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
*ಚಿತ್ರ
ನಟ
ಅಂಬರೀಷ
ಶ್ರೀರಂಗಪಟ್ಟಣದಲ್ಲಿ
ಮುನ್ನಡೆ.
*
ಸಿದ್ದರಾಮಯ್ಯ
ವರುಣಾ
ಕ್ಷೇತ್ರದಲ್ಲಿ
ಮುನ್ನಡೆ,
*
ಆನೇಕಲ್
ನಲ್ಲಿ
ಕಾಂಗ್ರೆಸ್
ನ
ಗೋಪಾಲ್
ಮುನ್ನಡೆ,
*ಚಾಮರಾಜಪೇಟೆ
ಕ್ಷೇತ್ರದಲ್ಲಿ
ಜೆಡಿಎಸ್
ನ
ಜಮೀರ್
ಅಹ್ಮದ್
ಮುನ್ನಡೆ.
*ಪುತ್ತೂರು
ಕ್ಷೇತ್ರದಲ್ಲಿ
ಬಿಜೆಪಿ
ಅಭ್ಯರ್ಥಿ
ಮುನ್ನಡೆ.
*ಹರಪನಹಳ್ಳಿಯಲ್ಲಿ
ಎಂ.ಪಿ.ಪ್ರಕಾಶ
ಮುನ್ನಡೆ,
*ಮಹದೇವಪುರ
ಕ್ಷೇತ್ರದಲ್ಲಿ
ಕಾಂಗ್ರೆಸ್
ಮುಂದಿದೆ.
}
*ಕೋಲಾರ
ಕ್ಷೇತ್ರದಲ್ಲಿ
ಪಕ್ಷೇತರ
ಅಭ್ಯರ್ಥಿ
ವರ್ತೂರು
ಪ್ರಕಾಶ್
ಮುನ್ನಡೆ.
(ದಟ್ಸ್ ಕನ್ನಡ ವಾರ್ತೆ)