ಅಂತಿಮ ಹಂತದ ಹಣಾಹಣಿ ಶಾಂತಿಯುತ ಮತದಾನ
ಬೆಳಗಾವಿ, ಮೇ 22 : ಅಂತಿಮ ಹಂತದ ಮತದಾನ ಪ್ರಾರಂಭಗೊಂಡಿದ್ದು, ಎಲ್ಲೆಡೆ ಶಾಂತಿಯುತ ಮತದಾನ ನಡೆದ ವರದಿ ಬಂದಿದೆ. 8 ಜಿಲ್ಲೆಗಳ 69 ಕ್ಷೇತ್ರಗಳಲ್ಲಿ ಮೊದಲ 3 ಗಂಟೆಗಳ ಒಟ್ಟಾರೆ ಮತದಾನ ಶೇ. 9.28 ಆಗಿದೆ.
ಒಟ್ಟು 12,381 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಕ್ಕೆ ಮುಕ್ತಾಯವಾಗಲಿದೆ. ಒಟ್ಟು 699 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದು ಮುಂಚಿತವಾಗಿ ಮತದಾನ ಮಾಡಿದ ರಾಜಕೀಯ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಎಚ್. ಕೆ. ಪಾಟೀಲ್, ಜಗದೀಶ್ ಶೆಟ್ಟರ್ , ಸುರೇಶ್ ಅಂಗಡಿ , ವಿ .ಎಸ್ .ಕೌಜಲಗಿ , ಪ್ರಹ್ಲಾದ ಜೋಶಿ ಪ್ರಮುಖರು. ಇದಲ್ಲದೆ ಧಾರವಾಡದಲ್ಲಿ ಹಿರಿಯ ಕವಿ ಚನ್ನವೀರ ಕಣವಿ ಹಾಗೂ ಹುಬ್ಬಳ್ಳಿಯಲ್ಲಿ ನಾಡೋಜ ಪಾಟೀಲಪುಟ್ಟಪ್ಪ ಮತದಾನ ಮಾಡಿದರು.
ಅಂತಿಮ
ಹಂತದ
ಮತದಾನದ
ಮುಖ್ಯಾಂಶಗಳು:
*ಚಿಂಚೋಳಿ
ಜರುಗಹಳ್ಳಿಯಲ್ಲಿ
ಮತದಾನ
ಬಹಿಷ್ಕಾರ
*ಬೈಲಹೊಂಗಲದಲ್ಲಿ
ಸ್ಥಗಿತಗೊಂಡಿದ್ದ
ಮತದಾನ
ಮತ್ತೆ
ಶುರು.
*ಒಟ್ಟು
56,
000
ಪೊಲೀಸ್
,
ಕೇಂದ್ರ
ಮೀಸಲು
ಪಡೆ
ಸಿಬ್ಬಂದಿಗಳು
ಸುರಕ್ಷತ
ಮತದಾನಕ್ಕೆ
ಕಾರಣರಾಗಿದ್ದಾರೆ.
*4,358
ಮತಗಟ್ಟೆಗಳನ್ನು
ಸೂಕ್ಷ್ಮ
ಎಂದು
ಗುರುತಿಸಲಾಗಿದ್ದು,
ಹೆಚ್ಚುವರಿ
ಪಡೆಗಳನ್ನು
ನಿಯೋಜಿಸಲಾಗಿದೆ.
ಶೇಕಡಾವಾರು
ಮತದಾನ
ಹೀಗಿದೆ:
ಬೆಳಗಾವಿ
ಶೇ.10
ಗುಲ್ಬರ್ಗಾ
ಶೇ.11
ಬೀದರ್
ಶೇ.
9
ಬಾಗಲಕೋಟೇ
ಶೇ.
5
ಧಾರವಾಡದಲ್ಲಿ
ಶೇ
.7
ಹಾವೇರಿ
ಶೇ.
8
ಬಿಜಾಪುರ
ಶೇ.
5
(ದಟ್ಸ್ ಕನ್ನಡ ವಾರ್ತೆ)