ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಹನೆ ವಜ್ರದ ಕವಚ 'ಎಂದ ಡಿವಿಜಿಗೆ ನಮನ
(ಎಡದಿಂದ
ಬಲಕ್ಕೆ:
ಸಮಾಜಸೇವಕರ
ಸಮಿತಿಯ
ರಾಜ್
ಕುಮಾರ್,
ಚಂದ್ರಶೇಖರ್,
ಡಾ.
ನರಹಳ್ಳಿ
ಬಾಲಸುಬ್ರಮಣ್ಯ,
ಶತಾವಧಾನಿ
ಅರ್.
ಗಣೇಶ್)
ಬೆಂಗಳೂರು, ಜೀವನದ ಸಾರ್ಥಕತೆಗೆ ಸಮಾಜ ಸೇವೆಯೇ ಪೂರಕ ಎಂಬ ಧ್ಯೇಯ ವಾಕ್ಯವನ್ನು ತಮ್ಮದಾಗಿಸಿಕೊಂಡಿರುವ ಸಮಾಜ ಸೇವಕರ ಸಮಿತಿಯು, ದಾರ್ಶನಿಕ ಕವಿ ಡಿ.ವಿ. ಗುಂಡಪ್ಪ ಅವರ 121 ನೇ ಜನ್ಮದಿನವನ್ನು ನಗರ ಗಾಯನ ಸಮಾಜ ಸಭಾಂಗಣದಲ್ಲಿ ಮಾರ್ಚ್ 17 ರಂದು ಆಚರಿಸಿದರು. ಈ ಡಿವಿಜಿ ಅವರ ಕೃತಿಹಾಗೂ ಸಿಡಿಗಳ ಅನಾವರಣ ಕಾರ್ಯಕ್ರಮ ನಡೆಸಲಾಯಿತು.
ಕಿಕ್ಕಿರಿದಿದ್ದ ಜನಸಂದಣಿ ತುಂಬಿದ್ದಸಭಾಂಗಣದಲ್ಲಿ 'ಮರುಳ ಮುನಿಯನ ಕಗ್ಗ' ಕೃತಿ ಗೆ ದಿ.ಡಿ.ಆರ್. ವೆಂಕಟ ರಮಣನ್ ಬರೆದಿರುವ ತಾತ್ಪರ್ಯದ ಪುಸ್ತಕ, ಡಾ. ರೋಹಿಣಿ ಮೋಹನ್ ಅವರ 'ಸಹನೆ ವಜ್ರದ ಕವಚ' ಎಂಬ ಮಂಕುತಿಮ್ಮನ ಕಗ್ಗ ಕುರಿತ ಸಿಡಿ ಹಾಗೂ ರತ್ನಮಾಲಾ ಪ್ರಕಾಶ್ ಹಾಡಿರುವ 'ನೀಲಾಂಬರಿ' ಎಂಬ ಅಂತಃಪುರ ಗೀತೆಗಳ ಆಧಾರಿತ ಗೀತೆಗಳ ಸಿಡಿಗಳನ್ನು ಅನಾವರಣಗೊಳಿಸಲಾಯಿತು.
(ದಟ್ಸ್ ಕನ್ನಡಸುದ್ದಿ ಚಿತ್ರ)
Comments
Story first published: Thursday, March 20, 2008, 13:20 [IST]