ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜಕೀಯ ದೊಂಬರಾಟ : ಇಂದು ಎಲ್ಲೆಲ್ಲಿ ಮತ್ತು ಏನೇನು?
ಬೆಂಗಳೂರು,
ಅ.05
:
ಶುಕ್ರವಾರ(ಅ.05)
ರಾಜಕೀಯ
ಚಟುವಟಿಕೆಗಳು
ಬಿರುಸುಗೊಂಡಿವೆ.
ಇಂದಿನ
ವಿದ್ಯಮಾನಗಳು
ಹೀಗಿವೆ
:
- ಬೆಳಗ್ಗೆ ಸಂಪುಟ ಸಭೆ ಮುಕ್ತಾಯ : ಅ.18ರಂದು ತುರ್ತು ಅಧಿವೇಶನ ಕರೆದು, ಅಲ್ಲಿ ವಿಶ್ವಾಸ ಮತ ಯಾಚಿಸಲು ಸಂಪುಟ ಸಭೆ ತೀರ್ಮಾನ. ಸಭೆಗೆ ಬಿಜೆಪಿ ಸಚಿವರ ಬಹಿಷ್ಕಾರ.
- ಇಂದು ಬೆಳಗ್ಗೆ ದೇವೇಗೌಡ, ಮಧ್ಯಾಹ್ನ ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ.
- ನವದೆಹಲಿಯಲ್ಲಿ ಮಹತ್ವದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ. ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ. ಎಲ್ಲರ ಕಣ್ಣು ಸಭೆ ಮೇಲೆ.
- ಯಡಿಯೂರಪ್ಪ ಇಂದು ಮತ್ತೆ ನವದೆಹಲಿಗೆ ಪ್ರಯಾಣ.
- ಇಂದು ಕಾಂಗ್ರೆಸ್ ಪಕ್ಷ ರಾಜ್ಯಪಾಲರ ಭೇಟಿ ಮಾಡಿ, ಸರ್ಕಾರದ ಮೇಲೆ ದೂರು ಹೇಳಲಿದೆ.
- ಇಂದು ರಾತ್ರಿ ಬಿಜೆಪಿ ಮುಖಂಡರ ಜೊತೆ ದೇವೇಗೌಡರ ಮಾತುಕತೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, October 5, 2007, 11:49 [IST]