ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ದೊಂಬರಾಟ : ಇಂದು ಎಲ್ಲೆಲ್ಲಿ ಮತ್ತು ಏನೇನು?

By Staff
|
Google Oneindia Kannada News

ಬೆಂಗಳೂರು, ಅ.05 : ಶುಕ್ರವಾರ(ಅ.05) ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇಂದಿನ ವಿದ್ಯಮಾನಗಳು ಹೀಗಿವೆ :

  • ಬೆಳಗ್ಗೆ ಸಂಪುಟ ಸಭೆ ಮುಕ್ತಾಯ : ಅ.18ರಂದು ತುರ್ತು ಅಧಿವೇಶನ ಕರೆದು, ಅಲ್ಲಿ ವಿಶ್ವಾಸ ಮತ ಯಾಚಿಸಲು ಸಂಪುಟ ಸಭೆ ತೀರ್ಮಾನ. ಸಭೆಗೆ ಬಿಜೆಪಿ ಸಚಿವರ ಬಹಿಷ್ಕಾರ.
  • ಇಂದು ಬೆಳಗ್ಗೆ ದೇವೇಗೌಡ, ಮಧ್ಯಾಹ್ನ ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ.
  • ನವದೆಹಲಿಯಲ್ಲಿ ಮಹತ್ವದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ. ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ. ಎಲ್ಲರ ಕಣ್ಣು ಸಭೆ ಮೇಲೆ.
  • ಯಡಿಯೂರಪ್ಪ ಇಂದು ಮತ್ತೆ ನವದೆಹಲಿಗೆ ಪ್ರಯಾಣ.
  • ಇಂದು ಕಾಂಗ್ರೆಸ್ ಪಕ್ಷ ರಾಜ್ಯಪಾಲರ ಭೇಟಿ ಮಾಡಿ, ಸರ್ಕಾರದ ಮೇಲೆ ದೂರು ಹೇಳಲಿದೆ.
  • ಇಂದು ರಾತ್ರಿ ಬಿಜೆಪಿ ಮುಖಂಡರ ಜೊತೆ ದೇವೇಗೌಡರ ಮಾತುಕತೆ.

(ದಟ್ಸ್ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X