ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಯನ್ನು ದರೋಡೆಕೋರ ಎಂದನೀಜನಾರ್ದನ !

By Staff
|
Google Oneindia Kannada News

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಹಿರಂಗ ಸಮರ ಸಾರಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಜಿ.ಜನಾರ್ದನ ರೆಡ್ಡಿ, ಈಗ ಇನ್ನಷ್ಟು ಸಿಡಿಮಿಡಿಗೊಂಡಿದ್ದಾರೆ.

ರೆಡ್ಡಿಗೆ ದುಡ್ಡಿನ ಮದಎನ್ನುವ ಮುಖ್ಯಮಂತ್ರಿಗಳ ಹೇಳಿಕೆ, ಜನಾರ್ದನ ರೆಡ್ಡಿಯನ್ನು ಕೆರಳಿಸಿದೆ.

ಸುದ್ದಿಗೋಷ್ಠಿಯಲ್ಲಿ ರೆಡ್ಡಿ ಹೇಳಿದ ಮಾತುಗಳು :

* ದರೋಡೆಕೋರ ಮುಖ್ಯಮಂತ್ರಿಗೆ ತಾಕತ್ತಿದ್ದರೆ ಬಳ್ಳಾರಿ ಅಥವಾ ಗದಗದಿಂದ ಸ್ಪರ್ಧಿಸಲಿ ನೋಡೋಣ. ಅವರ ಠೇವಣಿ ಕಳೆಯುತ್ತೇನೆ.

* ಕುಮಾರಸ್ವಾಮಿ ಮಾತ್ರವಲ್ಲ, ದೇವೇಗೌಡ ಸೇರಿದಂತೆ ಅವರ ಕುಟುಂಬವನ್ನೇ ಖರೀದಿಸುವ ತಾಕತ್ತು ನನಗಿದೆ.

* ದೇವೇಗೌಡ ಮತ್ತು ಅವರ ಮಕ್ಕಳ ಮುಖ ಕಂಡರೆ ರಾಜ್ಯದ ಜನರು ಅಸಹ್ಯ ಪಡಬೇಕು. ಆ ರೀತಿ ನಾನು ಮಾಡಿ ತೋರಿಸುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X