ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಥೆಗಾರ ವಸುಧೇಂದ್ರರ ಕಥೆಗಳು ಗೊತ್ತು,ಅವರ ನಾಟಕ?
ಬೆಂಗಳೂರು, ಆಗಸ್ಟ್ 17 : ಕಥೆಗಾರ ವಸುಧೇಂದ್ರ ಅವರ ಸಣ್ಣ ಕತೆ ಆಧಾರಿತ ಕಿಟಕಿಯ ಬೆಳಕುನಾಟಕ ಆಗಸ್ಟ್ 20ರಂದು ಪ್ರದರ್ಶನಗೊಳ್ಳಲಿದೆ.
ಸಮಸ್ತರು(ರಂಗ ಸಂಶೋಧನಾ ಕೇಂದ್ರ) ಅರ್ಪಿಸುತ್ತಿರುವ ಈ ನಾಟಕ, ನಗರದ ಎ.ಡಿ.ಎ.ರಂಗಮಂದಿರ(ರವೀಂದ್ರ ಕಲಾಕ್ಷೇತ್ರ ಎದುರು)ದಲ್ಲಿ ಸಂಜೆ 6ಕ್ಕೆ ಆರಂಭಗೊಳ್ಳಲಿದೆ.
ವಸುಧೇಂದ್ರರ ಕತೆಗೆ ಸುರೇಶ ಮಾದೇಗೌಡ ರಂಗರೂಪ ನೀಡಿ, ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಮನಮುಟ್ಟುವ ಕತೆಗಳ ಜೊತೆಗೆ, ಛಂದ ಪ್ರಕಾಶನದ ಮುಖಾಂತರ ವಸುಧೇಂದ್ರ ಸಾಹಿತ್ಯಾಸಕ್ತರಿಗೆ ಚಿರಪರಿಚಿತರು.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
:
ಯುಗಾದಿ
:
ವಸುಧೇಂದ್ರರ
ಒಂದು
ಕತೆ
ನಮ್ಮೂರಿಗೊಮ್ಮೆ
ಅಣ್ಣಾವ್ರು
ಬಂದಿದ್ರು!!!
Comments
Story first published: Friday, August 17, 2007, 5:30 [IST]