ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆಗಾರ ವಸುಧೇಂದ್ರರ ಕಥೆಗಳು ಗೊತ್ತು,ಅವರ ನಾಟಕ?

By Staff
|
Google Oneindia Kannada News

ಬೆಂಗಳೂರು, ಆಗಸ್ಟ್ 17 : ಕಥೆಗಾರ ವಸುಧೇಂದ್ರ ಅವರ ಸಣ್ಣ ಕತೆ ಆಧಾರಿತ ಕಿಟಕಿಯ ಬೆಳಕುನಾಟಕ ಆಗಸ್ಟ್ 20ರಂದು ಪ್ರದರ್ಶನಗೊಳ್ಳಲಿದೆ.

ಸಮಸ್ತರು(ರಂಗ ಸಂಶೋಧನಾ ಕೇಂದ್ರ) ಅರ್ಪಿಸುತ್ತಿರುವ ಈ ನಾಟಕ, ನಗರದ ಎ.ಡಿ.ಎ.ರಂಗಮಂದಿರ(ರವೀಂದ್ರ ಕಲಾಕ್ಷೇತ್ರ ಎದುರು)ದಲ್ಲಿ ಸಂಜೆ 6ಕ್ಕೆ ಆರಂಭಗೊಳ್ಳಲಿದೆ.

ವಸುಧೇಂದ್ರರ ಕತೆಗೆ ಸುರೇಶ ಮಾದೇಗೌಡ ರಂಗರೂಪ ನೀಡಿ, ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಮನಮುಟ್ಟುವ ಕತೆಗಳ ಜೊತೆಗೆ, ಛಂದ ಪ್ರಕಾಶನದ ಮುಖಾಂತರ ವಸುಧೇಂದ್ರ ಸಾಹಿತ್ಯಾಸಕ್ತರಿಗೆ ಚಿರಪರಿಚಿತರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ :
ಯುಗಾದಿ : ವಸುಧೇಂದ್ರರ ಒಂದು ಕತೆ
ನಮ್ಮೂರಿಗೊಮ್ಮೆ ಅಣ್ಣಾವ್ರು ಬಂದಿದ್ರು!!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X