ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಟ್ಟಾಳು ವಾಟಾಳ್ ರ ಕಾಣಲು ನಾಗರಾಜ ಬಂದಿದ್ದ!

By Staff
|
Google Oneindia Kannada News

ಶುಕ್ರವಾರ, ಕೆಲವೆಡೆ ಶನಿವಾರ ನಾಗರಪಂಚಮಿ ಹಬ್ಬ. ಈ ಮಧ್ಯೆ ನಮ್ಮ ಸ್ವಘೋಷಿತ ಕನ್ನಡ ಹೀರೋ ವಾಟಾಳ್ ಅವರನ್ನು ನೋಡಲು ನಾಗರಾಜ(ಹಾವು), ನಾಗಲೋಕದಿಂದ ನೇರವಾಗಿ ಆಗಮಿಸಿದ್ದ!

ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶಾಸಕ ವಾಟಾಳ್ ನಾಗರಾಜ್ ಅವರ ಮನೆ ಪ್ರವೇಶಿಸಿದ ಸರ್ಪರಾಜನನ್ನು ಕಂಡು, ಮನೆಯವರು ಕಸಿವಿಸಿಕೊಂಡರು. ಭಯದಿಂದ ತತ್ತರಿಸಿದರು. ಈ ಸಂದರ್ಭದಲ್ಲಿ ವಾಟಾಳ್ ಮನೆಯಲ್ಲಿರಲಿಲ್ಲ. ಇದ್ದಿದ್ದರೆ, ಕಪ್ಪು ಬಾವುಟ ತೋರಿಸುತ್ತಿದ್ದಾರೇನೋ?

ಕೊನೆಗೆ ಹಾವು ಹಿಡಿಯುವವರು ಬಂದರು. ಹಾವನ್ನು ಚೀಲದಲ್ಲಿ ಹಾಕಿಕೊಂಡು, ಆತಂಕ ನಿವಾರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X