ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಳಬಾಗಿಲು : ಗುರುವಾರದಿಂದ ಶ್ರೀಪಾದರ ಆರಾಧನೆ
ಮುಳಬಾಗಿಲು : ಶ್ರೀಪಾದರಾಜರ ಆರಾಧನೆ ಮತ್ತು ರಥೋತ್ಸವ ಕಾರ್ಯಕ್ರಮಗಳು ಗುರುವಾರದಿಂದ ಶನಿವಾರದವರೆಗೆ ನಡೆಯಲಿವೆ.
ಮುಳಬಾಗಿಲು ಮಠದಲ್ಲಿ ಗುರುವಾರ ಶ್ರೀಪಾದರಾಜರ ಪೂರ್ವಾರಾಧನೆ, ಶುಕ್ರವಾರ ಆರಾಧನೆ ಮತ್ತು ರಥೋತ್ಸವ, ಜೂ.30ರಂದು ಶ್ರೀಪಾದರಾಜರ ಉತ್ತರಾಧನೆ ಕಾರ್ಯಕ್ರಮಗಳು ನಡೆಯಲಿವೆ.
ಮೇಲ್ಕಂಡ ಮೂರು ದಿನಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಾಸ ಸಾಹಿತ್ಯ ಯೋಜನೆಯಡಿ ತಿರುಮಲ ತಿರುಪತಿ ದೇವಸ್ಥಾನ ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.
ಹೆಚ್ಚಿನ ವಿವರಗಳಿಗೆ ನೋಡಿರಿ : www.sripadarajamutt.org
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, June 27, 2007, 5:30 [IST]